ಮನೆ ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡ್ಕೊಂಡಿದ್ದ ಕರ್ಣನಿಗೆ ಉದ್ದೇಶಪೂರ್ವಕವಾಗಿ ರಮೇಶ್ ಕಿರುಕುಳ ನೀಡುತ್ತಿರುತ್ತಾನೆ. ಕರ್ಣನ ಪ್ರೀತಿಯ ಅಜ್ಜಿ ಬಂಗಾರಿಗೆ ಮಗ ರಮೇಶ್ನ ಅಸಲಿ ಮುಖವಾಡ ಗೊತ್ತಾಗಿದೆ. ಕರ್ಣನಿಗೆ ಮದುವೆ ಆಗದಂತೆ ಮಾಡಿಸಿಕೊಂಡ ಅಗ್ರಿಮೆಂಟ್ ವಿಷಯ ತಿಳಿದ ಅಜ್ಜಿ, ಮಗ ರಮೇಶ್ ಕೆನ್ನೆಗೆ ಏಟು ನೀಡಿದ್ದಾರೆ. ಅಷ್ಟೇ ಅಲ್ಲ ಕರ್ಣ ಸಹಿ ಮಾಡಿದ್ದ ಅಗ್ರಿಮೆಂಟ್ ಪೇಪರ್ ಹರಿದು ಹಾಕಿದ್ದಾರೆ.