ಮದುವೆ ಎನ್ನುವುದು...
ಇದೇ ವೇಳೆ ಭರ್ಜರಿ ಬ್ಯಾಚುಲರ್ಸ್ ಷೋನಲ್ಲಿ ಡಿವೋರ್ಸ್ ಬಗ್ಗೆ ಮಾತನಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಉಂಟು ಮಾಡುತ್ತಿದೆ. ಇದಕ್ಕೆ ಕಾರಣ, ರಚಿತಾ ರಾಮ್, ಲಿವ್ ಇನ್ ಒಳ್ಳೆಯದೋ, ಮದುವೆನೋ ಎಂದು ಪ್ರಶ್ನಿಸಿದ್ದಾಗ, ರಾಜ್ ಅವರು ಮದುವೆ ಎನ್ನುವುದು ನನ್ನ ಅನಿಸಿಕೆ. ಆದರೆ ಮದುವೆಗೂ ಮೊದಲು ಪ್ರೀತಿಯ ಎಕ್ಸ್ಪೀರಿಯನ್ಸ್ ಇರಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ, ಎಲ್ಲವನ್ನೂ ಕಳೆದುಕೊಳ್ಳಲು ರೆಡಿ ಇದ್ದರೆ ಮದುವೆಯಾಗಬೇಕು, ಎರಡೂ ಕಡೆಗಳಿಂದ ಅದು ಹಾಗೆಯೇ ಇರಬೇಕು. ಪಡೆದುಕೊಳ್ಳುವುದು ಮುಖ್ಯವಲ್ಲ, ಕಳೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದಿದ್ದಾರೆ ನಟ.