ವಿಷ್ಣು ಸ್ಮಾರಕ ಎಲ್ಲಾಗಬೇಕು? ಸುವರ್ಣ ನ್ಯೂಸ್ ಅಭಿಯಾನದ ಫಲಿತಾಂಶ

Nov 29, 2018, 10:09 PM IST

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸುವರ್ಣ ನ್ಯೂಸ್ ನಡೆಸಿದ ಮಹಾ ಅಭಿಯಾನದ ಫಲಿತಾಂಶ ಪ್ರಕಟವಾಗಿದೆ. ಸುವರ್ಣ ನ್ಯೂಸ್ ಕರೆಗೆ 75 ಸಾವಿರಕ್ಕೂ ಅಧಿಕ ಮಂದಿ ಸ್ಪಂದನೆ ಮಾಡಿದ್ದು ಫಲಿತಾಂಶ ಇಲ್ಲಿದೆ.