ಅಪ್ಪನನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಜೂನಿಯರ್ ಎನ್‌ಟಿಆರ್

Oct 3, 2018, 4:11 PM IST

ಇತ್ತೀಚಿಗಷ್ಟೇ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟ ನಟ ಹರಿಕೃಷ್ಣರನ್ನು ನೆನೆದು ಪುತ್ರ  ಜೂನಿಯರ್ ಎನ್ ಟಿಆರ್ ಕಣ್ಣಿರಿಟ್ಟಿದ್ದಾರೆ. ಇದ್ದಾಗ ನಾನು ಅವರನ್ನು ಮಾತನಾಡಿಸುತ್ತಿರಲಿಲ್ಲ. ಈಗ ಅವರಿಲ್ಲ. ಅವರ ಬೆಲೆ ಅರ್ಥವಾಗುತ್ತಿದೆ ಯಾರಾದರೂ ಸತ್ತ ಮೇಲೆನೇ ಅವರ ಬೆಲೆ ಗೊತ್ತಾಗುವುದು ಎಂದು ಜೂನಿಯರ್ ಎನ್ ಟಿಆರ್ ಹೇಳಿದ್ದಾರೆ.