Oct 3, 2018, 4:11 PM IST
ಇತ್ತೀಚಿಗಷ್ಟೇ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟ ನಟ ಹರಿಕೃಷ್ಣರನ್ನು ನೆನೆದು ಪುತ್ರ ಜೂನಿಯರ್ ಎನ್ ಟಿಆರ್ ಕಣ್ಣಿರಿಟ್ಟಿದ್ದಾರೆ. ಇದ್ದಾಗ ನಾನು ಅವರನ್ನು ಮಾತನಾಡಿಸುತ್ತಿರಲಿಲ್ಲ. ಈಗ ಅವರಿಲ್ಲ. ಅವರ ಬೆಲೆ ಅರ್ಥವಾಗುತ್ತಿದೆ ಯಾರಾದರೂ ಸತ್ತ ಮೇಲೆನೇ ಅವರ ಬೆಲೆ ಗೊತ್ತಾಗುವುದು ಎಂದು ಜೂನಿಯರ್ ಎನ್ ಟಿಆರ್ ಹೇಳಿದ್ದಾರೆ.