ಕೋಟೆ ನಾಡಿಗೆ ಕಾಲಿಟ್ಟ ’ಸಾರಥಿ’; ಮದಕರಿ ಮಾಡ್ತಾರಾ ದರ್ಶನ್?

Oct 14, 2018, 4:10 PM IST

ವೀರಮದಕರಿ ಟೈಟಲ್ ವಿವಾದದ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ನೀವೇ ಮದಕರಿ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೇಗಿತ್ತು ಇವರ ದುರ್ಗದ ಪಯಣ ಇಲ್ಲಿದೆ ನೋಡಿ.