ಕೊಡಗು, ಕೇರಳ ಪ್ರಳಯ: ಜ್ಯೋತಿಷಿ ಬರೆದ ಪಂಚಾಂಗ ನಿಜವಾಯ್ತು!

Aug 23, 2018, 11:54 AM IST

ಕೊಡಗು, ಕೇರಳ ಜಲಪ್ರಳಯಕ್ಕೂ ಮುನ್ನವೇ ಧಾರವಾಡದ ಜ್ಯೋತಿಷಿಯೊಬ್ಬರು ಬರೆದ ಪಂಚಾಂಗ ಈಗ ನಿಜವಾಗಿದೆ. ಇಲ್ಲಿನ ರಾಜೇಶ್ವರ ಶಾಸ್ತ್ರಿಗಳು ಪ್ರಪಂಚದ ನಾನಾ ಭಾಗದಲ್ಲಿ ನಡೆಯುವ ಜಲಪ್ರಳಯದ ಬಗ್ಗೆ ಪಂಚಾಂಗದಲ್ಲಿ ಬರೆದಿದ್ದರು. ಅದೀಗ ನಿಜವಾಗಿದೆ. ಏನದು ಭವಿಷ್ಯ?