MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಬಾಗಿಲನ ಮೇಲೆ ಒಂದು ವಸ್ತು ಇರಿಸಿದ್ರೆ ಲಕ್ಷ್ಮೀದೇವಿಯ ಆಗಮನ ಆಗುತ್ತೆ!

ಬಾಗಿಲನ ಮೇಲೆ ಒಂದು ವಸ್ತು ಇರಿಸಿದ್ರೆ ಲಕ್ಷ್ಮೀದೇವಿಯ ಆಗಮನ ಆಗುತ್ತೆ!

ಲಕ್ಷ್ಮೀದೇವಿಯ ಆಗಮನ: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲ ಮೇಲೆ ಒಂದು ವಸ್ತು ಹಾಕುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಲಕ್ಷ್ಮೀ ಆಗಮನವಾಗುತ್ತದೆ. ಇದು ಆರ್ಥಿಕ ಪರಿಸ್ಥಿತಿ ಸುಧಾರಿಸಿ, ದುಃಖ ಮತ್ತು ಬಡತನ ದೂರವಾಗಲು ಸಹಾಯ ಮಾಡುತ್ತದೆ. 

1 Min read
Mahmad Rafik
Published : Sep 14 2025, 06:39 PM IST
Share this Photo Gallery
  • FB
  • TW
  • Linkdin
  • Whatsapp
14
ವಾಸ್ತು ಶಾಸ್ತ್ರ
Image Credit : AI Meta

ವಾಸ್ತು ಶಾಸ್ತ್ರ

ವಾಸ್ತು ಶಾಸ್ತ್ರದ ಪ್ರಕಾರ, ನಕಾರಾತ್ಮಕ ಶಕ್ತಿಗಳು ಮನೆಯ ಮುಖ್ಯದ್ವಾರದ ಮೂಲಕ ಪ್ರವೇಶಿಸುತ್ತವೆ. ಹಾಗಾಗಿ ನಕಾರಾತ್ಮಕ ಶಕ್ತಿಯ ನಿಯಂತ್ರಣಕ್ಕೆ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಬಾಗಿಲಿನ ಒಂದು ವಸ್ತು ಇರಿಸೋದನ್ನು ಶುಭಕರವೆಂದು ಪರಿಗಣಿಸಲಾಗುತ್ತದೆ.

24
 ಕುದುರೆ ಲಾಳ
Image Credit : AI Meta

ಕುದುರೆ ಲಾಳ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲನ ಮೇಲ ಕುದುರೆ ಲಾಳವನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಕುದುರೆ ಲಾಳ ಇರಿಸೋದರಿಂದ ನಕಾರಾತ್ಮಕ ಶಕ್ತಿಗಳು ದೂರವಿರುತ್ತವೆ. ಇಷ್ಟು ಮಾತ್ರವಲ್ಲ ಕುದುರೆ ಲಾಳದಿಂದ ಲಕ್ಷ್ಮೀ ದೇವಿಯ ಆಗಮನ ಆಗುತ್ತದೆ.

Related Articles

Related image1
ಮನೆಯಲ್ಲಿ ಹಾಲು ಒಡೆದರೆ ಒಳ್ಳೆಯದೋ, ಕೆಟ್ಟದ್ದೋ? ವಾಸ್ತು ದೋಷದ ಕಾರಣ ಮತ್ತು ಪರಿಹಾರವೇನು?
Related image2
ವಾಸ್ತು ಗಣಪತಿ ವಿಗ್ರಹದ ಬಳಿ ಮೂತ್ರ ವಿಸರ್ಜನೆ; ಪ್ರಶ್ನಿಸಿದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ!
34
ಲಕ್ಷ್ಮೀ ದೇವಿ ಕೃಪೆ
Image Credit : AI Meta

ಲಕ್ಷ್ಮೀ ದೇವಿ ಕೃಪೆ

ಬಾಗಿಲ ಮೇಲೆ ಕುದುರೆ ಲಾಳ ಹಾಕಿಸೋದರಿಂದ ಆ ಮನೆಯಲ್ಲಿ ವಾಸಿಸುವ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಲಕ್ಷ್ಮೀ ದೇವಿ ಕೃಪೆಯಿಂದ ಮನೆಯ ಜನರ ನಡುವಿನ ದುಃಖ, ಮನಸ್ತಾಪ ಮತ್ತು ಬಡತನ ದೂರವಾಗುತ್ತದೆ. ಶನಿವಾರ ಅಥವಾ ಅಮವಾಸ್ಯೆಯಂದು ಬಾಗಿಲ ಮೇಲೆ ಕಬ್ಬಿಣದ ಲಾಳವನ್ನು ಇರಿಸೋದನ್ನು ಶುಭ-ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಸೌಂದರ್ಯ, ಸಮೃದ್ಧಿಯೊಂದಿಗೆ ಐಷಾರಾಮಿ ಜೀವನ ನಡೆಸುವ 4 ರಾಶಿಚಕ್ರಗಳು

44
ಸಕಾರಾತ್ಮಕ ಶಕ್ತಿ
Image Credit : AI Meta

ಸಕಾರಾತ್ಮಕ ಶಕ್ತಿ

ಬಾಗಿಲ ಮೇಲೆ ಹಾಕಲಾಗುವ ಕುದುರೆ ಲಾಳವು ನಿಮ್ಮ ಮನೆಯನ್ನು ದುಷ್ಟ ಕಣ್ಣಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಮನೆಯಲ್ಲಿಯೂ ಕಬ್ಬಿಣ ಲೋಹದ ಕುದುರೆ ಲಾಳ ಇರಿಸಿಕೊಳ್ಳೋದರಿಂದ ಸಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯ ಮುಖ್ಯ ದ್ವಾರದ ಮೇಲೆ ಕುದುರೆ ಲಾಳವನ್ನು ಇಡುವಾಗ, ಅದರ ಎರಡೂ ತುದಿಗಳು ಮೇಲ್ಮುಖವಾಗಿರಬೇಕು. ಕುದುರೆ ಲಾಳವು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ.

ಇದನ್ನೂ ಓದಿ: ತಪ್ಪು ಮಾಡಿದ್ರೆ 4 ರಾಶಿಯವರು ಸುಮ್ನಿರಲ್ಲ, ಪಾತಾಳದಲ್ಲಿ ಅಡಗಿದ್ರೂ ನಿಮ್ಮನ್ನ ಇವರು ಬಿಡಲ್ಲ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಾಸ್ತು ಸಲಹೆಗಳು
ಜ್ಯೋತಿಷ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved