MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Astrology
  • Vaastu
  • ಮನೆಗೆ ದುರದೃಷ್ಟಕರ ಸಸ್ಯಗಳು: ಇವುಗಳಿದ್ರೆ ಬಡತನ, ಅಶುಭ ಉಂಟಾಗುತ್ತೆ

ಮನೆಗೆ ದುರದೃಷ್ಟಕರ ಸಸ್ಯಗಳು: ಇವುಗಳಿದ್ರೆ ಬಡತನ, ಅಶುಭ ಉಂಟಾಗುತ್ತೆ

ವಾಸ್ತುಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳನ್ನು ಮನೆಯಲ್ಲಿಡುವುದು ಅಶುಭವೆಂದು ಪರಿಗಣಿಸಲಾಗಿದೆ. ನಾಲ್ಕು ಬಗೆಯ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿ, ಕಲಹ ಮತ್ತು ಬಡತನವನ್ನು ಉಂಟುಮಾಡಬಹುದು ಎಂದು ಈ ಲೇಖನ ವಿವರಿಸುತ್ತದೆ.

1 Min read
Author : Mahmad Rafik
Published : Sep 22 2025, 03:45 PM IST
Share this Photo Gallery
  • FB
  • TW
  • Linkdin
  • Whatsapp
15
ವಾಸ್ತುಶಾಸ್ತ್ರ
Image Credit : our own

ವಾಸ್ತುಶಾಸ್ತ್ರ

ಇಂದು ಮನೆಯಲ್ಲಿ ಅಲಂಕಾರಿಕ ಸಸ್ಯಗಳನ್ನು ಎಲ್ಲರೂ ನಡೆಸುತ್ತಾರೆ. ಯಾವ ಸಸ್ಯಗಳನ್ನು ಮನೆಯಲ್ಲಿರಿಸಬೇಕು ಎಂಬುದರ ಬಗ್ಗೆ ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತುಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಸಸ್ಯಗಳು ಮನೆಯಲ್ಲಿದ್ರೆ ಬಡತನವನ್ನುಂಟು ಮಾಡುತ್ತವೆ. ಆ ಸಸ್ಯಗಳು ಯಾವವು ಎಂದು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
1.ಹುಣಸೆ ಗಿಡ
Image Credit : our own

1.ಹುಣಸೆ ಗಿಡ

ಎಂದಿಗೂ ಮನೆಯಲ್ಲಿ ಹುಣಸೆ ಗಿಡಗಳನ್ನುಇರಿಸಬಾರದು. ಮನೆ ಕಟ್ಟಲು ನಿವೇಶನ ಖರೀದಿಸುವಾಗ ಅಲ್ಲಿ ದೊಡ್ಡದಾದ ಹುಣಸೆ ಮರಗಳಿದ್ರೆ ಅದನ್ನು ಖರೀದಿಸಬಾರದು. ಮನೆಯ ಪರಿಸರದಲ್ಲಿಯೂ ಹುಣಸೆ ಗಿಡಗಳನ್ನು ನೆಡಬಾರದು. ಉಡುಗೊರೆಯಾಗಿಯೂ ಹುಣಸೆ ಸಸಿಗಳನ್ನು ನೀಡಬಾರದು.

Related Articles

Related image1
ಮನೆಯಲ್ಲಿ ಹಾಲು ಒಡೆದರೆ ಒಳ್ಳೆಯದೋ, ಕೆಟ್ಟದ್ದೋ? ವಾಸ್ತು ದೋಷದ ಕಾರಣ ಮತ್ತು ಪರಿಹಾರವೇನು?
Related image2
ಶ್ರೀಮಂತರು ಮಾತ್ರ ಮಾಡೋದು ಈ 4 ವಾಸ್ತು ಉಪಾಯ – ನೀವೂ ಮಾಡಿ!
35
2.ವಾಚೆಲಿಯಾ ನಿಲೋಟಿಕಾ
Image Credit : our own

2.ವಾಚೆಲಿಯಾ ನಿಲೋಟಿಕಾ

ಈ ಸಸ್ಯವನನ್ನು ಅಕೇಶಿಯಾ ಅಂತಾನೂ ಕರೆಯಲಾಗುತ್ತದೆ. ಈ ಸಸ್ಯ ಒಳಾಂಗಣಕ್ಕೆ ಯಾವುದೇ ಕಾರಣಕ್ಕೂ ಸೂಕ್ತವಲ್ಲ. ಮನೆಯಲ್ಲಿ ಅಕೇಶಿಯಯಾ ಇದ್ರೆ ಕುಟುಂಬ ಸದಸ್ಯರ ನಡುವೆ ಮನಸ್ತಾಪ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾದ-ವಿವಾದಗಳಿಂದ ಮನೆಯಲ್ಲಿದ್ದವರು ಮಾನಸಿಕ ಕಾಯಿಲೆಗಳಿಂದ ತುತ್ತಾಗುವ ಸಾಧ್ಯತೆಗಳಿರುತ್ತವೆ.

45
3.ಹೆನ್ನಾ
Image Credit : Getty

3.ಹೆನ್ನಾ

ಈ ಹೆನ್ನಾ ಸಸಿಗಳಲ್ಲಿ ದುಷ್ಟಶಕ್ತಿ ವಾಸವಾಗಿರುತ್ತವೆ ಎಂದು ನಂಬಲಾಗಿದೆ. ಮನೆಯ ಸುತ್ತ ಎಲ್ಲೇ ಹೆನ್ನಾ ಸಸ್ಯಗಳಿದ್ದರೆ ಇಂದೇ ತೆಗೆದು ಹಾಕಿ. ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಹೆನ್ನಾ ಸಸಿಗಳಿಂದ ಬಡತನ ಉಂಟಾಗುತ್ತದ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: 4 ರಾಶಿಯ ಹೆಣ್ಮಕ್ಕಳೇ ನಿಜವಾದ ಸಿಂಹಿಣಿಯರು; ಇವರ ಕೈಗೆ ತಗ್ಲಾಕೊಂಡ್ರೆ ಏಕ್ ಮಾರ್ ದೋ ತುಕಡಾ ಅಷ್ಟೇ!

55
4.ಒಣಗಿರುವ ಸಸ್ಯಗಳು
Image Credit : our own

4.ಒಣಗಿರುವ ಸಸ್ಯಗಳು

ವಾಸ್ತು ಪ್ರಕಾರ, ಮನೆಯಲ್ಲಿ ಒಣಗಿರುವ ಪ್ಲಾಂಟ್‌ಗಳನ್ನು ಇರಿಸಬಾರದು. ಇಂತಹ ಸಸ್ಯಗಳನ್ನ ಕೂಡಲೇ ತೆಗೆದು ಹಾಕಬೇಕು. ಈ ಸಸ್ಯಗಳು ಮನೆಯೊಳಗೆ ಸಕಾರಾತ್ಮಕ ಶಕ್ತಿ ಬರೋದನ್ನು ನಿರ್ಬಂಧಿಸುತ್ತವೆ. ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಕಳುಹಿಸಿ ಆರ್ಥಿಕವಾಗಿ ನಿಮ್ಮನ್ನು ಕುಸಿಯುವಂತೆ ಮಾಡುತ್ತವೆ.

ಇದನ್ನೂ ಓದಿ: ಬಾಗಿಲನ ಮೇಲೆ ಒಂದು ವಸ್ತು ಇರಿಸಿದ್ರೆ ಲಕ್ಷ್ಮೀದೇವಿಯ ಆಗಮನ ಆಗುತ್ತೆ!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಾಸ್ತು ಸಲಹೆಗಳು
ಜ್ಯೋತಿಷ್ಯ

Latest Videos
Recommended Stories
Recommended image1
Vastu Tips: ಬಿಸಿ ಪ್ಯಾನ್ ಮೇಲೆ ಹಾಲು ಚಿಮುಕಿಸುವುದೇಕೆ? ಇಲ್ಲಿದೆ ಈ ಪದ್ಧತಿಯ ಮಹತ್ವ
Recommended image2
ಈ ಜಾಗದಲ್ಲಿ ಉಪ್ಪು ಇಡ್ಬೇಡಿ.. ವಾಸ್ತು ಶಾಸ್ತ್ರ ಹೇಳೋದೇನು?
Recommended image3
Vastu Tips for Kitchen: ಮರೆತೂ ಅಡುಗೆಮನೆಯಲ್ಲಿ ಈ 5 ವಸ್ತುಗಳನ್ನು ಇಡಬೇಡಿ!
Related Stories
Recommended image1
ಮನೆಯಲ್ಲಿ ಹಾಲು ಒಡೆದರೆ ಒಳ್ಳೆಯದೋ, ಕೆಟ್ಟದ್ದೋ? ವಾಸ್ತು ದೋಷದ ಕಾರಣ ಮತ್ತು ಪರಿಹಾರವೇನು?
Recommended image2
ಶ್ರೀಮಂತರು ಮಾತ್ರ ಮಾಡೋದು ಈ 4 ವಾಸ್ತು ಉಪಾಯ – ನೀವೂ ಮಾಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved