MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಆ ಎಪಿಸೋಡ್‌ ನೋಡಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದೋರ ಫೋನ್‌ ಬಂತು: Kiran Raj Interview

Karna Serial: ಆ ಎಪಿಸೋಡ್‌ ನೋಡಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದೋರ ಫೋನ್‌ ಬಂತು: Kiran Raj Interview

Actor Kiran Raj Karna Serial: ಕರ್ಣ ತುಂಬ ತಾಳ್ಮೆಯಿಂದ ಇರುವ ಪಾತ್ರವಾಗಿದೆ. ಮನೆಯಲ್ಲಿ ಯಾರು ಎಷ್ಟೇ ಅವಮಾನ ಮಾಡಿದರೂ, ಕಷ್ಟ ಕೊಟ್ಟರೂ ಕೂಡ ಅದನ್ನು ಸಹಿಸಿಕೊಂಡು ಇರುವ ವ್ಯಕ್ತಿತ್ವ ಇದಾಗಿದೆ. ಈಗ ಈ ಪಾತ್ರದ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ್ದಾರೆ. 

1 Min read
Padmashree Bhat
Published : Oct 23 2025, 12:45 PM IST
Share this Photo Gallery
  • FB
  • TW
  • Linkdin
  • Whatsapp
15
 Asianet Suvarna News ಜೊತೆ ಸಂದರ್ಶನ
Image Credit : Asianet News

Asianet Suvarna News ಜೊತೆ ಸಂದರ್ಶನ

ಕರ್ಣ ತುಂಬ ತಾಳ್ಮೆಯಿಂದ ಇರುವ ಪಾತ್ರವಾಗಿದೆ. ಮನೆಯಲ್ಲಿ ಯಾರು ಎಷ್ಟೇ ಅವಮಾನ ಮಾಡಿದರೂ, ಕಷ್ಟ ಕೊಟ್ಟರೂ ಕೂಡ ಅದನ್ನು ಸಹಿಸಿಕೊಂಡು ಇರುವ ವ್ಯಕ್ತಿತ್ವ ಇದಾಗಿದೆ. ಈಗ ಈ ಪಾತ್ರದ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ್ದಾರೆ.

25
ವೀಕ್ಷಕರು ಕನೆಕ್ಟ್‌ ಆಗ್ತಿದ್ದಾರೆ
Image Credit : zee5

ವೀಕ್ಷಕರು ಕನೆಕ್ಟ್‌ ಆಗ್ತಿದ್ದಾರೆ

“ಹಬ್ಬ ಅಂದ ತಕ್ಷಣ ಸರ್ಪ್ರೈಸ್ ಅಂತ ಒಂದು ಕಾಯ್ತಾ ಇರುತ್ತೇವೆ, ಗಿಫ್ಟ್‌ಗೋಸ್ಕರ ಕಾಯ್ತಾ ಇರ್ತೀವಿ. ಇದೊಂದು ಗಿಫ್ಟ್ ಅಂತಾನೆ ಹೇಳಬಹುದು. ಇವತ್ತಿನ ದಿನಕ್ಕೆ ಜನರು, ಕನೆಕ್ಟ್ ಆಗೋದು ತುಂಬಾ ವಿರಳ. ಒಬ್ಬರ ಎಮೋಷನ್ಸ್ ಆಗಲೀ, ನಮ್ಮ ಜೊತೆಯಲ್ಲಿ ಇರೋರ ಎಮೋಷನ್ಸ್‌ಗೆ ಕನೆಕ್ಟ್ ಆಗೋದು ತುಂಬ ಕಷ್ಟ. ಅಂತದ್ರಲ್ಲಿ ನಮ್ಮನ್ನ ಕರ್ಣ ಧಾರಾವಾಹಿ ಮೂಲಕ ತೆರೆ ಮೇಲೆ ನೋಡಿ ಕನೆಕ್ಟ್‌ ಆಗ್ತಿರೋದು ಖುಷಿ ಆಗಿದೆ” ಎಂದು ಕಿರಣ್‌ ರಾಜ್‌ ಹೇಳಿದ್ದಾರೆ.

Related Articles

Related image1
Karna Serial: ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?
Related image2
Karna Serial: ಕರ್ಣ-ನಿಧಿ ಮದುವೆಯೂ ಆಗತ್ತೆ! ಬಹು ದೊಡ್ಡ ಸುಳಿವು ಸಿಕ್ಕೇಬಿಡ್ತು! ವೀಕ್ಷಕರು ಖುಷ್
35
ಕರ್ಣನ ಥರ ಇರೋರು ಇದ್ದಾರೆ
Image Credit : Asianet News

ಕರ್ಣನ ಥರ ಇರೋರು ಇದ್ದಾರೆ

“ಕರ್ಣನ ಥರ ನಿಜಕ್ಕೂ ನಮ್ಮ ಸಮಾಜದಲ್ಲಿ ಈ ಥರ ವ್ಯಕ್ತಿತ್ವ ಇರುವ ಹುಡುಗರು ಇರುತ್ತಾರೆ. ಯಾರೋ ಮನೆಗೆ ಬರ್ತಾರೆ ಅಂದರೆ ಬಸ್‌ಸ್ಟ್ಯಾಂಡ್‌ಗೆ ಹೋಗಿ ಕರೆದುಕೊಂಡು ಹೋಗೋದು, ಆಮೇಲೆ ತರಕಾರಿ ತರೋದು ಮಾಡುತ್ತಿರುತ್ತಾರೆ. ಆದರೆ ಯಾರಿಗೂ ಈ ಥರ ಜೀವನ ಸಿಗಬಾರದು. ಎಷ್ಟು ಅಂತ ಸಹಿಸಿಕೊಳ್ಳೋದು, ಅದಕ್ಕೂ ಲಿಮಿಟ್‌ ಇರುತ್ತದೆ” ಎಂದು ಕಿರಣ್‌ ರಾಜ್‌ ಹೇಳಿದ್ದಾರೆ. 

45
ಮ್ಯಾಜಿಕ್‌ ಆಗತ್ತೆ, ನಂಬಿಕೆ ಇದೆ
Image Credit : our own

ಮ್ಯಾಜಿಕ್‌ ಆಗತ್ತೆ, ನಂಬಿಕೆ ಇದೆ

“ನನಗೆ ಒಂದಿಷ್ಟು ಮೆಸೇಜ್‌ಗಳು ಬರುತ್ತವೆ. ಆಸ್ಪತ್ರೆಯಲ್ಲಿ ಹುಷಾರಿಲ್ಲದವರು ಕೂಡ ನನಗೆ ಫೋನ್‌ ಮಾಡಿ ಮಾತನಾಡಬೇಕು ಎಂದು ಹೇಳುತ್ತಾರೆ. ಆಗ ನಾನು ಏನು ಮಾಡಿದೀನಿ ಅಂತ ಅನಿಸುವುದು. ನಮ್ಮನ್ನು ಇಷ್ಟಪಡಬೇಕು ಅಂತ ಬಯಸಿದಾಗ ಆಗೋದಿಲ್ಲ, ಆದರೆ ಕೆಲವೊಮ್ಮೆ ಮ್ಯಾಜಿಕ್ ಆಗುತ್ತದೆ” ಎಂದು ಕಿರಣ್‌ ರಾಜ್‌ ಹೇಳಿದ್ದಾರೆ. 

55
ಲವ್‌ ಎಂದರೇನು?
Image Credit : Instagram

ಲವ್‌ ಎಂದರೇನು?

“ಒಬ್ಬರ ಲೈಫ್‌ನಲ್ಲಿದ್ದಾಗ ನೆಮ್ಮದಿಯಿದ್ದರೆ ಅದೇ ಲವ್‌, ನೆಮ್ಮದಿಯಿಲ್ಲ ಅಂದ್ರೆ ಅದು ಲವ್‌ ಅಲ್ಲ, ಶಾಂತಿ ಇರಬೇಕು” ಎಂದು ಕಿರಣ್‌ ರಾಜ್‌ ಹೇಳಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕಿರಣ್ ರಾಜ್
ಕರ್ಣ ಧಾರಾವಾಹಿ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved