MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಭೂಮಿಯೇ ಇಬ್ಭಾಗ ಆಗೋ ಶಾಕ್‌ ಸಿಕ್ಕಮೇಲೆ ಗೌತಮ್‌ನಿಂದ ದೂರ ಹೋಗ್ತಾಳಾ ಭೂಮಿಕಾ?

Amruthadhaare Serial: ಭೂಮಿಯೇ ಇಬ್ಭಾಗ ಆಗೋ ಶಾಕ್‌ ಸಿಕ್ಕಮೇಲೆ ಗೌತಮ್‌ನಿಂದ ದೂರ ಹೋಗ್ತಾಳಾ ಭೂಮಿಕಾ?

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಮಹಾಸತ್ಯ ಗೊತ್ತಾಗಿದೆ. ಮುಂದೆ ಅವಳು ಏನ್‌ ಮಾಡ್ತಾಳೆ? ಗೌತಮ್‌ನಿಂದ ದೂರ ಆಗ್ತಾಳಾ? ಮನೆ ಬಿಟ್ಟು ಹೋಗ್ತಾಳಾ ಎಂಬ ಪ್ರಶ್ನೆ ಎದುರಾಗಿದೆ. 

1 Min read
Padmashree Bhat
Published : Sep 04 2025, 09:15 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : zee5

ಅಮೃತಧಾರೆ ಧಾರಾವಾಹಿಯಲ್ಲಿ ಮಗನಿಗೆ ಸಣ್ಣ ಸಮಸ್ಯೆ ಆದರೂ ಕೂಡ ದೊಡ್ಡದೇನೋ ಆಯ್ತು ಅಂತ ಭೂಮಿ ಗಾಬರಿಯಾಗಿದ್ದನ್ನು ಎಲ್ಲರೂ ನೋಡಿದ್ದಾರೆ. ಹೀಗಿರುವಾಗ ಭೂಮಿಗೆ ತನಗೆ ಮಗಳು ಹುಟ್ಟಿರೋದು ಗೊತ್ತಾಗಿದೆ, ಅದನ್ನು ಶಕುಂತಲಾ ಮುಗಿಸಿರೋದು ಗೊತ್ತಾಗಿದೆ. ಹಾಗಾದರೆ ಈಗ ಅವಳ ಮುಂದಿನ ನಡೆ ಏನು?

25
Image Credit : zee5

ಭೂಮಿಗೆ ಅವಳಿ ಮಕ್ಕಳು ಹುಟ್ಟಿದ್ದರು. ಹೆಣ್ಣು ಮಗುವನ್ನು ಶಕುಂತಲಾ ಕದ್ದು ಕಾಡಿನಲ್ಲಿ ಬಿಟ್ಟರು. ಹುಲಿಯೋ ಇನ್ಯಾವುದೋ ಪ್ರಾಣಿಯೋ ತಿಂದಿರಬಹುದು ಎಂದು ಬಹಳ ಸುಲಭವಾಗಿ ಶಕುಂತಲಾ ಹೇಳಿದ್ದಾಳೆ. ಇದನ್ನು ಕೇಳಿ ಭೂಮಿಗೆ ನಡುಕ ಬಂದಿದೆ.

Related Articles

Related image1
Amruthadhaare Serial: ವೀಕ್ಷಕರ ಊಹೆಗೂ ಮೀರಿದ ಟ್ವಿಸ್ಟ್‌ ಕೊಟ್ಟ ಭೂಮಿ-ಮಲ್ಲಿ! ಅಷ್ಟಕ್ಕೂ ಯಾರ್‌ ರಕ್ತ ಹೇಳಿ?
Related image2
Amruthadhaare Serial: ಒಂದೇ ಬಾರಿಗೆ ಎಲ್ಲ ವೀಕ್ಷಕರ ಪಿತ್ತ ನೆತ್ತಿಗೇರಿಸಿದ ಅಮೃತಧಾರೆ ಧಾರಾವಾಹಿ! ಅಂಥದ್ದೇನಾಯ್ತು?
35
Image Credit : zee5

ನನ್ನ ಹಾಗೂ ಗಂಡನ ಮಧ್ಯೆ ಯಾವುದೇ ಸೀಕ್ರೇಟ್‌ ಇಲ್ಲ ಎಂದು ಯಾವಾಗಲೂ ಬೀಗುತ್ತೀಯಾ. ಆದರೆ ಸತ್ಯ ಹಾಗಿಲ್ಲ. ನಿನಗೆ ಮಗು ಹುಟ್ಟಿರೋದು, ಆ ಮಗುವನ್ನು ಕಳೆದುಕೊಂಡಿರೋದನ್ನು ಗೌತಮ್‌ ನಿನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ಭೂಮಿ ಬಳಿ ಶಕುಂತಲಾ ಹೇಳಿದ್ದಾಳೆ.

45
Image Credit : zee5

ಇನ್ನೊಂದು ಕಡೆ ಗೌತಮ್‌ ವಿದೇಶಕ್ಕೆ ಟ್ರಿಪ್‌ ಹೋಗಿದ್ದಾನೆ. ಈಗ ಭೂಮಿಕಾ ಮತ್ತೆ ಮಗಳ ಬಗ್ಗೆ ಹುಡುಕಾಟ ಮಾಡಿದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಅಳುತ್ತ ಭೂಮಿ ಹಾಗೆ ಕೂರೋದು ಡೌಟ್‌ ಎನ್ನಬಹುದು.

55
Image Credit : Instagram

ಗಂಡನೇ ಇಷ್ಟು ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದಾನೆ, ಮಗಳ ಬಗ್ಗೆ ತಿಳಿದುಕೊಳ್ಳೋ ಹಕ್ಕು ನಮಗೆ ಇಲ್ವಾ ಎಂದು ಬೇಸರ ಮಾಡಿಕೊಂಡು ಅವಳು ತವರು ಮನೆಗೆ ಹೋಗಿ ಕೂತರೂ ಆಶ್ಚರ್ಯವಿಲ್ಲ. ಮಗಳ ಜೀವಕ್ಕೆ ಹಾನಿ ಮಾಡಿದ ಶಕುಂತಲಾ, ಜಯದೇವ್‌ಗೆ ಭೂಮಿ ತಕ್ಕ ಪಾಠ ಕಲಿಸಿದರೂ ಕಲಿಸಬಹುದು. ಇನ್ನೊಂದು ಕಡೆ ಭೂಮಿಯ ನಡೆ ಹೇಗಿರಬಹುದು? ಏನಾಗಿರಬಹುದು ಎಂಬ ಕುತೂಹಲ ಶುರುವಾಗಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved