Women Special: 7 ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಸೈ ಎನಿಸಿಕೊಂಡ ಶಿಕ್ಷಕಿ, ಭೇಷ್!

Women Special: 7 ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಸೈ ಎನಿಸಿಕೊಂಡ ಶಿಕ್ಷಕಿ, ಭೇಷ್!

Suvarna News   | Asianet News
Published : Dec 07, 2021, 04:32 PM ISTUpdated : Dec 07, 2021, 05:09 PM IST

ಹೆಣ್ಣು ಮನಸ್ಸು ಮಾಡಿದರೆ, ಏನಾದರೂ ಸಾಧಿಸಿ ತೋರಿಸುತ್ತಾಳೆ ಎನ್ನುವುದಕ್ಕೆ ಕೊಪ್ಪಳದ (Koppla) ಮಂಜುಳಾ ಹುಂಡಿಯವರನ್ನು ಉದಾಹರಣೆ. ಮೂಲತಃ ಕೊಪ್ಪಳದವರಾದ ಇವರು ಹಲಗೇರಿಯಲ್ಲಿ 7 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ (Farming) ಮಾಡುತ್ತಿದ್ದಾರೆ. 

ಕೊಪ್ಪಳ (ಡಿ. 07):  ಹೆಣ್ಣು ಮನಸ್ಸು ಮಾಡಿದರೆ, ಏನಾದರೂ ಸಾಧಿಸಿ ತೋರಿಸುತ್ತಾಳೆ ಎನ್ನುವುದಕ್ಕೆ ಕೊಪ್ಪಳದ (Koppala) ಮಂಜುಳಾ ಹುಂಡಿಯವರನ್ನು ಉದಾಹರಣೆ. ಮೂಲತಃ ಕೊಪ್ಪಳದವರಾದ ಇವರು ಹಲಗೇರಿಯಲ್ಲಿ 7 ಎಕರೆ ಜಮೀನನ್ನು (Farming) ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಜಮೀನಿನಲ್ಲಿ ಕಡಲೆ, ಮೆಕ್ಕೇಜೋಳ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇನ್ನೊಂದೆಡೆ ಅತಿಥಿ ಶಿಕ್ಷಕಿಯಾಗಿಯೂ (Guest Teacher) ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಖಾನಾಳಿಯನ್ನೂ ನಡೆಸುತ್ತಿದ್ದಾರೆ. 

ಮಂಜುಳಾ ಹುಂಡಿಯವರದ್ದು ಮೂಲತಃ ಕೃಷಿ ಕುಟುಂಬವಾದರೂ, ಮೊದ ಮೊದಲು ಆಸಕ್ತಿ ಇರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಏನಾದರೂ ಮಾಡಲೇಬೇಕು ಅನ್ನುವಾಗ, ಕೃಷಿಗೆ ಮುಂದಾದರು. 7 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಜೊತೆಗೆ ಪಿಎಸ್‌ವೈ ಪರೀಕ್ಷೆಗೂ ತಯಾರಾಗುತ್ತಿದ್ದಾರೆ.  

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!
04:42ರಶ್ಮಿಕಾ ಮಂದಣ್ಣಗೆ ಮತ್ತೊಬ್ಬ ಕನ್ನಡತಿಯಿಂದ ಸವಾಲ್, ಅಷ್ಟರಲ್ಲೇ ಇನ್ನೊಬ್ಬರೂ ಕಾಲೆಳೆಯೋಕೆ ರೆಡಿನಾ?
16:23ಮೋದಿ ಸರ್ಕಾರದ 11 ವರ್ಷದಲ್ಲಿ ನಾರಿಶಕ್ತಿಯಲ್ಲಾದ ಬದಲಾವಣೆ ಏನು?
15:41ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಕ್ರಾಂತಿಕಾರಿ ನಡೆ,ಭಾರತೀಯ ನಾರಿಯರ ಮನಗೆದ್ದ ಯೋಜನೆ ಯಾವುದು
07:57ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ರವಿಶಂಕರ್ ಗುರೂಜಿ ಮಾತು!
Read more