ನನಗೂ ಫ್ರೀ..ನಿನಗೂ ಫ್ರೀ..ಈಡೇರಿತು ಸಿದ್ದು ಶಪಥ: ಇನ್ಮುಂದೆ  ಎಲ್ಲರಿಗೂ ಕರೆಂಟ್ ಉಚಿತ..!

ನನಗೂ ಫ್ರೀ..ನಿನಗೂ ಫ್ರೀ..ಈಡೇರಿತು ಸಿದ್ದು ಶಪಥ: ಇನ್ಮುಂದೆ ಎಲ್ಲರಿಗೂ ಕರೆಂಟ್ ಉಚಿತ..!

Published : Aug 02, 2023, 01:13 PM ISTUpdated : Aug 02, 2023, 01:21 PM IST

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗುಡ್ ನ್ಯೂಸ್..!
ಮನೆ ಮನೆಗೆ ಬರಲಿದೆ "ಝೀರೋ" ಕರೆಂಟ್ ಬಿಲ್..!
ಆಗಸ್ಟ್ 5ಕ್ಕೆ ಖರ್ಗೆ ನೆಲದಲ್ಲಿ ಗೃಹಜ್ಯೋತಿಗೆ ಚಾಲನೆ..!

 ಶಪಥ ಮಾಡಿದ್ದ ಸಿಎಂ ಸಿದ್ದರಾಮಯ್ಯ(CM Siddaramaiah), ತಮ್ಮ 3ನೇ ಗ್ಯಾರಂಟಿ ಶಪಥವನ್ನು ಈಡೇರಿಸಿದ್ದಾರೆ. ಯಾರೆಲ್ಲಾ ಗೃಹಜ್ಯೋತಿ ಯೋಜನೆಗೆ(Grihajyoti Yojana) ಅಪ್ಲೈ ಮಾಡಿದ್ದಾರೋ, ಆ ಅಪ್ಲಿಕೇಷನ್‌ಗಳಲ್ಲಿ ಯಾವೆಲ್ಲಾ ಅರ್ಜಿಗಳು ಸ್ವೀಕೃತವಾಗಿವೆಯೋ. ಅವ್ರಿಗೆಲ್ಲಾ ಈ ತಿಂಗಳಿಂದ ಬಂಪರ್ ಗಿಫ್ಟ್. ಯಾಕಂದ್ರೆ ಇನ್ನು ಮುಂದೆ ಕರೆಂಟ್ ಬಿಲ್(Current bill) ಕಟ್ಟಬೇಕಿಲ್ಲ. ಆಗಸ್ಟ್ ತಿಂಗಳಿಂದ ನಿಮ್ಮ ಮನೆಗೆ ಝೀರೋ ಬಿಲ್ ಬರಲಿದೆ. ಇದು ಕಾಂಗ್ರೆಸ್ ಘೋಷಿಸಿದ್ದ ಮೊದಲ ಗ್ಯಾರಂಟಿ, ಅದೇ ಗೃಹಜ್ಯೋತಿ ಗ್ಯಾರಂಟಿ. ತಿಂಗಳಿಗೆ 200 ಯೂನಿಟ್ ಕರೆಂಟ್ ಫ್ರೀ... ನನಗೂ ಫ್ರೀ, ನಿಮಗೂ ಫ್ರೀ.. ಮಹಾದೇವಪ್ಪನಿಗೂ ಫ್ರೀ, ಏಯ್.. ಕಾಕಾ ಪಾಟೀಲ್.. ನಿನಗೂ ಫ್ರೀ.. ಸಿದ್ದರಾಮಯ್ಯನವರು ಅವತ್ತು ಆಡಿದ್ದ ಇದೇ ಮಾತನ್ನ ಈಗ ಉಳಿಸಿಕೊಳ್ಳೋ ಸಮಯ ಬಂದೇ ಬಿಟ್ಟಿದೆ. ಹಾಗ್ ನೋಡಿದ್ರೆ.. ಪಂಚಗ್ಯಾರಂಟಿಗಳ ಪೈಕಿ ಮೊಟ್ಟ ಮೊದಲ ಗ್ಯಾರಂಟಿ "ಗೃಹಜ್ಯೋತಿ" ಯೋಜನೆ ಜುಲೈ ಒಂದರಿಂದಲೇ ಜಾರಿಯಾಗಿತ್ತು. ಅದ್ರ ಫಲ ಈ ತಿಂಗಳಿಂದ ಸಿಗ್ತಾ ಇದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಮೊದಲ ಗ್ಯಾರಂಟಿಯನ್ನು ಸರ್ಕಾರ ಜಾರಿಗೆ ತಂದಿದೆ. ಜುಲೈ ಉರುಳಿ ಆಗಸ್ಟ್ ತಿಂಗಳು ಶುರುವಾಗ್ತಿದ್ದಂತೆ ಮನೆ ಮನೆಗೆ ಝೀರೋ ಕರೆಂಟ್ ಬಿಲ್ ಬರ್ತಾ ಇದೆ. ರಾಜ್ಯದ ಹಲವೆಡೆ ಮಂಗಳವಾರ ಬೆಳಗ್ಗೆಯಿಂದಲೇ ಶೂನ್ಯ ಬಿಲ್ ವಿತರಣೆ ಆರಂಭವಾಗಿದ್ದು, ಇಂಧನ ಇಲಾಖೆಯ ಸಿಬ್ಬಂದಿ ಮನೆ ಮನೆ ತೆರಳಿ ಬಿಲ್ ನೀಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಬೆಂಗಳೂರಿನಲ್ಲೊಂದು ಹನಿಟ್ರ್ಯಾಪ್ ಗ್ಯಾಂಗ್: ಹಿಂದೂಗಳಿಗೆ ಮುಸ್ಲಿಂ ಹುಡುಗಿಯ ಹೆಸರು..!

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?