ಒಂಟಿತನದ ಜತೆ ಶುರುವಾಗಿದೆಯಂತೆ ಕಿಲ್ಲಿಂಗ್‌ ಸ್ಟಾರ್‌ಗೆ ಕೈ-ಕಾಲುಗಳ ನಡುಕ!

ಒಂಟಿತನದ ಜತೆ ಶುರುವಾಗಿದೆಯಂತೆ ಕಿಲ್ಲಿಂಗ್‌ ಸ್ಟಾರ್‌ಗೆ ಕೈ-ಕಾಲುಗಳ ನಡುಕ!

Published : Aug 31, 2024, 11:23 PM IST

ಪರಪ್ಪನ ಅಗ್ರಹಾರ ಜೈಲಿನಲ್ಲಿ ದೌಲತ್ತಿನಲ್ಲಿದ್ದ ನಟ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ನಿಜ ಜೈಲಿನ ಅನುಭವ ಆಗುತ್ತಿದೆ. ಜೈಲಿನ 2ನೇ ದಿನವೂ ಅವರು ಸಂಪೂರ್ಣ ಸೈಲೆಂಟ್‌ ಆಗಿದ್ದಾರೆ.
 


ಬೆಂಗಳೂರು (ಆ.31): ಬಳ್ಳಾರಿಯಲ್ಲಿ ಜೈಲಿನಲ್ಲಿ 2ನೇ ದಿನವೂ ದರ್ಶನ್ ಸೈಲೆಂಟ್ ಆಗಿದ್ದಾರೆ. ಐಷಾರಾಮಿ ಜೀವನ ನಡೆಸಿದ್ದ ದರ್ಶನ್ ದೌಲತ್ತಿಗೆ ಬ್ರೇಕ್ ಬಿದ್ದಿದೆ. ಯಾರೊಂದಿಗೂ ಮಾತಿಲ್ಲ..ಕಥೆಯಿಲ್ಲ.. ಪುಸ್ತಕವೇ ಸಂಗಾತಿಯಾಗಿದೆ.

ಜೈಲಿನಲ್ಲಿ 2ನೇ ದಿನವೂ ನಿದ್ದೆ ಇಲ್ಲದೇ ದರ್ಶನ್‌ ಒದ್ದಾಟ ಮಾಡಿದ್ದಾರೆ. 10x 8 ಹೈ ಸೆಕ್ಯೂರಿಟಿ ಸೆಲ್​​​ 15ನೇ ಕೋಣೆಯಲ್ಲಿ ಅವರು ಬಂಧಿಯಾಗಿದ್ದಾರೆ. ಬಳ್ಳಾರಿ ಜೈಲ್ ರೂಲ್ಸ್​​ ಕೇಳಿಯೇ ಕಿಲ್ಲಿಂಗ್​ ಸ್ಟಾರ್​​ಗೆ ಶಾಕ್ ಆಗಿದೆ. ದರ್ಶನ್​ಗೆ ಬೆಂಗಳೂರಿನಂತೆ ಬಳ್ಳಾರಿಯಲ್ಲಿ ರಾಜಾತಿಥ್ಯ ಸಿಕ್ಕಿಲ್ಲ.

ದರ್ಶನ್ ಕೈಗೆ ಕೋಳ ಹಾಕಿದ್ರೂ ಕಣ್ಣಿಗೆ ಮಾತ್ರ ಕೂಲಿಂಗ್ ಗ್ಲಾಸು; ಬೆಂಗಾವಲು ಪಡೆಗೆ ಕೊಟ್ರು ನೋಟೀಸು!

ಒಂಟಿತನದ ಜತೆ ಕೈ-ಕಾಲುಗಳ ನಡುಕ ಶುರುವಾಗಿದೆ. ಕೈ ನಡುಕ, ಬಾಯಿ ಚಡಪಡಿಕೆಯಿಂದ ದರ್ಶನ್​​ ಪರದಾಟ ನಡೆಸಿದ್ದಾರೆ. ದರ್ಶನ್ ಸ್ಥಿತಿ ನೋಡಿ ವೈದ್ಯರ ಸಲಹೆ ಪಡೆಯಲು ಜೈಲು ಸಿಬ್ಬಂದಿ ಚಿಂತನೆ ನಡೆಸಿದ್ದಾರೆ. ಸಿಗರೇಟ್​​ ಇಲ್ದೇ ದರ್ಶನ್​​ ಕಂಗಾಲಾದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more