Sandalwood: ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ವಿಶ್ ಮಾಡಿದ ಸ್ಯಾಂಡಲ್‌ವುಡ್..!

Sandalwood: ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ವಿಶ್ ಮಾಡಿದ ಸ್ಯಾಂಡಲ್‌ವುಡ್..!

Published : Jan 22, 2024, 09:36 AM ISTUpdated : Jan 22, 2024, 09:37 AM IST

ದೇಶದ ಮೂಲೆ ಮೂಲೆಯಲ್ಲೂ ಶ್ರೀರಾಮ ನಾಮ ಜಪಿಸಲಾಗ್ತಿದೆ. ಅಯೋದ್ಯೆಯಲ್ಲಿ ರಾಮ ಮತ್ತೆ ಪ್ರತಿಷ್ಠಾಪನೆಯಾಗ್ತಿರೋದ್ರಿಂದ, ಅಯೋಧ್ಯೆ ಮತ್ತೆ ಶೃಂಗಾರಗೊಂಡಿದೆ.

ರಾಮಾಯಣ ಧಾರಾವಾಹಿಯಲ್ಲಿ ರಾಮ-ಲಕ್ಷ್ಮಣ-ಸೀತೆಯ ಪಾತ್ರ ಮಾಡಿದ್ದ ಕಲಾವಿದರು ಅಯೋಧ್ಯೆಗೆ(Ayodhya) ಭೇಟಿ ಕೊಟ್ಟಿದ್ದರು. ಇವರು ಅಯೋದ್ಯೆಗೆ ಆಗಮಿಸುತ್ತಿದ್ದಂತೆ ಸಾಕ್ಷಾತ್ ರಾಮಚಂದ್ರನೇ ಬಂದ ಅನುಭವವಾಗಿತ್ತು. 500 ವರ್ಷಗಳ ಭಾರತೀಯರ ಕನಸು ನನಸಾಗ್ತಿರೋದ್ರಿಂದ ಇಡೀ ಭರತಖಂಡದಲ್ಲಿ ರಾಮನಾಮ ಜಪಿಸಲಾಗ್ತಿದೆ. ಈ ಖುಷಿಯನ್ನ ಇಮ್ಮಡಿಗೊಳಸೋಕೆ ಸ್ಯಾಂಡಲ್‌ವುಡ್‌ (Sandalwood) ಸ್ಟಾರ್ಸ್ ವಿಶ್ ಮಾಡಿದ್ದಾರೆ. ಇನ್ನು ಇದಿಷ್ಟೆ ಅಲ್ಲದೇ, ಅಶ್ವಿನಿ ಪುನೀತ್ ರಾಜ್‌ಕುಮಾರ್(Ashwini Puneeth Rajkumar) ಅವರು ಕೂಡ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಆಗ್ತಿರೋದರಿಂದ, ಇಡೀ ಭಾರತವೇ ಖುಷಿ ಪಡ್ತಿದೆ. ಈ ಖುಷಿ ಸಂದರ್ಭದಲ್ಲಿ ಶುಭಹಾರೈಸುತ್ತೆ ಅಂತ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಈಗಾಗಲೇ ಅಯೋಧ್ಯೆ ರಾಮ ಮಂದಿರದಲ್ಲಿ(Ram Mandir) ಬಾಲರಾಮನನ್ನ ನೋಡೋಕೆ ಇಡಿ ಭರತಖಂಡವೇ ಕಾತುರದಿಂದ ಕಾದಯ ಕುಳಿತಿದೆ. ಇನ್ನೇನು ಬಾಲರಾಮ ಕೋಟ್ಯಾಂತರ ಭಕ್ತರಿಗೆ ದರ್ಶನ ಕೊಡಲಿದ್ದಾನೆ. ಈ ಕಾರ್ಯದಲ್ಲಿ ಅನೇಕ ನಟರಿಗೂ ಆಹ್ವಾನ ನೀಡಿದ್ದು, ಅನೇಕರು ಈ ಮಹದ್ಕಾರ್ಯಕ್ಕೆ ಸಾಕ್ಷಿಯಾಗ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Bachelor Party: 15 ವರ್ಷದ ದಿಗಂತ್‌, ಯೋಗಿ ಸ್ನೇಹಕ್ಕೆ ಬ್ಯಾಚುಲರ್ ಪಾರ್ಟಿ ಕೊಟ್ಟ ರಕ್ಷಿತ್‌..!

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more