ಕ್ರೇಜಿ ಸ್ಟಾರ್ ರವಿಚಂದ್ರನ್‌ಗೆ ಎಸ್‌.ಮಹೇಂದ್ರ ನಿರ್ದೇಶನ!

May 2, 2021, 4:49 PM IST

ಕರ್ಪೂರದ ಗೊಂಬೆ, ಸ್ನೇಹ ಲೋಕ ಸೇರಿ ಹಲವು ಸಿನಿಮಾ ನಿರ್ದೇಶಿಸಿರುವ ಎಸ್‌.ಮಹೇಂದ್ರ ಇದೇ ಮೊದಲ ಬಾರಿಗೆ ರವಿಚಂದ್ರನ್ ಜೊತೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಕತೆ ಎಲ್ಲವೂ ಸಿದ್ಧವಾಗಿದ್ದು, ಲಾಕ್‌ಡೌನ್‌ ನಂತರ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment