Mar 31, 2019, 9:46 AM IST
ಮಂಡ್ಯದಲ್ಲಿ ಚುನಾವಣಾ ಭರಾಟೆ ಬಲು ಜೋರಾಗಿದೆ. ನಿಖಿಲ್ ಹಾಗೂ ಸುಮಲತಾ ಸ್ಪರ್ಧೆಯಿಂದ ಹೈವೋಲ್ಟೇಜ್ ಕಣವಾಗಿದೆ. ಸುಮಲತಾ ಪರ ಯಶ್, ದರ್ಶನ್ ಪ್ರಚಾರಕ್ಕೆ ನಿಂತಿದ್ದಾರೆ. ಕಿಚ್ಚ ಸುದೀಪ್ ಮಾತ್ರ ಪ್ರಚಾರಕ್ಕೆ ಬರುವ ಸುದ್ದಿಯೇ ಇಲ್ಲ. 40 ದಿನಗಳ ಕಾಲ ಸುದೀಪ್ ಬೆಂಗಳೂರಿನಲ್ಲೇ ಇರುವುದಿಲ್ಲ. ಸುಮಲತಾ, ನಿಖಿಲ್ ಇಬ್ಬರೂ ಆತ್ಮೀಯರಾಗಿರುವುದರಿಂದ ಯಾರ ಕಡೆ ಪ್ರಚಾರ ಮಾಡುವುದೆಂಬ ಗೊಂದಲ ಇರಬಹುದು. ಅಷ್ಟಕ್ಕೂ ಸುದೀಪ್ ಬೆಂಗಳೂರಿಗೆ ಬರದಿರಲು ಕಾರಣವೇನು? ಇಲ್ಲಿದೆ ನೋಡಿ.