ಪ್ರೇಮಕಥೆ ಕೇಳಿ ಪುಷ್ಕರಣಿ ಅಭಿವೃದ್ಧಿ ಮಾಡಿದ ಯಶ್!

ಪ್ರೇಮಕಥೆ ಕೇಳಿ ಪುಷ್ಕರಣಿ ಅಭಿವೃದ್ಧಿ ಮಾಡಿದ ಯಶ್!

Published : Jun 07, 2022, 03:35 PM ISTUpdated : Jun 07, 2022, 03:47 PM IST

ನ್ಯಾಷನಲ್ ಸ್ಟಾರ್ ಯಶ್ರ ಯಶೋಮಾರ್ಗ ಸಂಸ್ಥೆ ಮತ್ತೊಂದು ಜನಪರ ಕೆಲಸ ಮಾಡಿದೆ. ಯಶ್‌ರ ಸಮಾಜ ಸೇವೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಐತಿಹಾಸಿಕ 'ಚಂಪಕ ಸರಸಿ' ಪುಷ್ಕರಣಿ ಕೂಡ ಸೇರಿಕೊಂಡಿದೆ. 2021ರ ನವೆಂಬರ್‌ತಿಂಗಳಲ್ಲಿ ಈ ಪುಷ್ಕರಣಿಯ ಪುನಶ್ಚೇತನ ಕೆಲಸ ಶುರುವಾಗಿತ್ತು. ಅದೇ ಉರಿನಲ್ಲಿರೋ 30ರಿಂದ40 ಜನ ಕಾರ್ಮಿಕರನ್ನ ಬಳಸಿಕೊಂಡು ಈ ಪುಷ್ಕರಣಿಯನ್ನ ಯಶೋಮಾರ್ಗ ಪುನಶ್ಚೇತನಗೊಳಿಸಿದೆ. ಕೆಳದಿ ಅರಸರು ಸಾವಿರು ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಅವರ ನೆನಪಿನಲ್ಲಿ ಈ ಕೊಳವನ್ನ ಯಶ್ ಉಳಿಸಿಕೊಟ್ಟಿದ್ದಾರೆ. 

ನ್ಯಾಷನಲ್ ಸ್ಟಾರ್ ಯಶ್ರ ಯಶೋಮಾರ್ಗ ಸಂಸ್ಥೆ ಮತ್ತೊಂದು ಜನಪರ ಕೆಲಸ ಮಾಡಿದೆ. ಯಶ್‌ರ ಸಮಾಜ ಸೇವೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಐತಿಹಾಸಿಕ 'ಚಂಪಕ ಸರಸಿ' ಪುಷ್ಕರಣಿ ಕೂಡ ಸೇರಿಕೊಂಡಿದೆ. 2021ರ ನವೆಂಬರ್‌ತಿಂಗಳಲ್ಲಿ ಈ ಪುಷ್ಕರಣಿಯ ಪುನಶ್ಚೇತನ ಕೆಲಸ ಶುರುವಾಗಿತ್ತು. ಅದೇ ಉರಿನಲ್ಲಿರೋ 30ರಿಂದ40 ಜನ ಕಾರ್ಮಿಕರನ್ನ ಬಳಸಿಕೊಂಡು ಈ ಪುಷ್ಕರಣಿಯನ್ನ ಯಶೋಮಾರ್ಗ ಪುನಶ್ಚೇತನಗೊಳಿಸಿದೆ. ಕೆಳದಿ ಅರಸರು ಸಾವಿರು ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಅವರ ನೆನಪಿನಲ್ಲಿ ಈ ಕೊಳವನ್ನ ಯಶ್ ಉಳಿಸಿಕೊಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more