ಯುವರತ್ನ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಹೊಸ ಬೇಡಿಕೆ ಇಟ್ಟ ರಂಗಾಯಣ ರಘು!

Mar 22, 2021, 5:26 PM IST

ಯುವರತ್ನ ಟ್ರೇಲರ್ ಹಾಗೂ ಸಾಂಗ್‌ಗಳ ಬಗ್ಗೆ ಎಷ್ಟರ ಮಟ್ಟಕ್ಕೆ ಚರ್ಚೆ ನಡೆಯುತ್ತಿದೆಯೋ ಅದಕ್ಕೂ ಒಂದು ಕೈ ಜಾಸ್ತಿ ರಂಗಾಯಣ ರಘು ಟ್ರೇಲರ್ ಲಾಂಚ್‌ನಲ್ಲಿ ಆಡಿದ ಮಾತುಗಳು ಕುತೂಹಲ ಮೂಡಿಸಿದೆ. ಯಾಕೆಂದರೆ ರಘು ಅವರು ವೇದಿಕೆಯ ಮೇಲೆ ಮಾತನಾಡುತ್ತಾ ನೃಪತುಂಗ ಅಪ್ಪು, ಭಕ್ತ ಅಂಬರೀಶ ಶಿವಣ್ಣ ಎಂದು ಹೇಳಿದ್ದಾರೆ. ರಂಗಾಯಣ ರಘು ಹೀಗೆ ಹೇಳಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment