'ಅವನೇ ಶ್ರೀಮನ್ನಾರಾಯಣ' ವೇದಿಕೆಯಲ್ಲಿ ಭಾವುಕರಾದ ರಕ್ಷಿತ್ ಶೆಟ್ಟಿ!

Nov 29, 2019, 1:01 PM IST

ಸ್ಯಾಂಡಲ್‌ವುಡ್ ಕ್ರಿಯೆಟಿವ್ ನಿರ್ದೇಶಕ, ನಟ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ನಂತರ ಗ್ರಾಂಡ್ ಎಂಟ್ರಿ ಕೊಡ್ತಾ ಇದ್ದಾರೆ. ಬಾರೀ ನಿರೀಕ್ಷೆ ಮೂಡಿಸಿರುವ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ವೇದಿಕೆ ಮೇಲೆ ರಕ್ಷಿತ್ ಭಾವುಕರಾದರು. ಚಿತ್ರದ ಹಿಂದೆ ಟೀಂ ನ ಪರಿಶ್ರಮ ಇದೆ. ಇದು ನನ್ನ ಚಿತ್ರವಲ್ಲ. ಪ್ರತಿಯೊಬ್ಬರ ಚಿತ್ರ ಎಂದು ಹೇಳಿದ್ದಾರೆ.