ನಟ ದರ್ಶನ್ ಬಾಡಿಗಾರ್ಡ್‌ ವಿಷ್ಣು ಕೊರೋನಾಗೆ ಬಲಿ

May 14, 2021, 4:49 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್‌ಡೌನ್‌ ದಿನಗಳನ್ನು ಮೈಸೂರಿನಲ್ಲಿ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮೊಟ್ಟಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್‌ ವಿಷ್ಣು ನಿಧನರಾಗಿದ್ದಾರೆ, ಅದೂ ಕೊರೋನಾದಿಂದ. ಬೇಸರಗೊಂಡ ದರ್ಶನ ಕಂಬನಿ ಮಿಡಿದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment