Feb 27, 2020, 2:06 PM IST
ಬೆಂಗಳೂರು (ಫೆ.27): ರಾಜ್ಯದ ಪ್ರಧಾನ ಪ್ರತಿಪಕ್ಷವೆನಿಸಿದ ಕಾಂಗ್ರೆಸ್ನ ಶಾಸಕಾಂಗ ಪಕ್ಷವೇನೋ ಸಕ್ರಿಯವಾಗಿದೆ. ಆದರೆ, ಕರ್ನಾಟಕ ಕಾಂಗ್ರೆಸ್ ಸಮಿತಿ ಸುದೀರ್ಘ ರಜೆಯಲ್ಲಿದೆ!
ಇದನ್ನೂ ನೋಡಿ | ಕೊನೆಗೂ ಅಳೆದು ತೂಗಿ KPCC ಅಧ್ಯಕ್ಷರ ಆಯ್ಕೆ: ಅಧಿಕೃತ ಘೋಷಣೆಯೊಂದೇ ಬಾಕಿ
ಪದಾಧಿಕಾರಿಗಳ ನೇಮಕದ ಲಕ್ಷಣ ಕಾಣದೇ ಕೆಪಿಸಿಸಿ ಸೈಲೆಂಟ್ ಮೋಡ್ಗೆ ಜಾರಿದೆ. 2019ರ ಲೋಕಸಭಾ ಚುನಾವಣೆ ನಂತರ ಕೆಪಿಸಿಸಿ ಪದಾಧಿಕಾರಿಗಳನ್ನು ಹುದ್ದೆಯಿಂದ ತೆರವುಗೊಳಿಸಿದ ಮೇಲೆ ಹೊಸ ನೇಮಕ ನಡೆದಿಲ್ಲ. ಇಲ್ಲಿದೆ ಮತ್ತಷ್ಟು ವಿವರ...
ಇದನ್ನೂ ನೋಡಿ | ಸಾಹುಕಾರನಿಗೆ ಶಪಥ ಹಾಕೋದೇ ಭಾರೀ ಪ್ರೀತಿ: BSY ಸರ್ಕಾರಕ್ಕೂ ಬೆಳಗಾವಿ ಬಾಂಬ್ ಭೀತಿ..?