ಕೇಂದ್ರ ಸಚಿವ ಸದಾನಂದಗೌಡ್ರ ರಕ್ಷಣೆಗೆ ನಿಂತ ಬಿಜೆಪಿ ಕಾರ್ಯಕರ್ತರು..ಆಗಿದ್ದೇನು?

May 30, 2021, 4:30 PM IST

ಬೆಂಗಳೂರು, (ಮೇ.30): ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರುಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಪ್ರಸಂಗ ನಡೆದಿದೆ.

ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ವಾಗ್ವಾದಕ್ಕಿಳಿದಿದ್ದಾರೆ. ಇದರ ಮಧ್ಯೆ ಹೆಬ್ಬಾಳ ಪೊಲೀಸರು ಎಂಟ್ರಿ ಕೊಟ್ಟಿದ್ದು, ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸವೇ ಪಡಬೇಕಾಯ್ತು. ಅಷ್ಟಕ್ಕೂ ಸದಾನಂದಗೌಡ್ರಿಗೆ ಮುತ್ತಿಗೆ ಹಾಕಿದ್ಯಾಕೆ..?