ಸವಾಲು, ಸೇಡು, ಶಪಥ: ಕರ್ನಾಟಕ ರಾಜಕೀಯದ ಚಕ್ರವ್ಯೂಹವಿದು...

Nov 18, 2019, 11:41 AM IST

ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನ. ಡಿ.5ರಂದು ನಡೆಯುವ ಚುನಾವಣೆಯಲ್ಲಿ ಬೆಳಗಾವಿಯೇ ಸೆಂಟರ್ ಆಫ್ ದಿ ಆಟ್ರ್ಯಾಕ್ಷನ್. ಸವಾಲು, ಸೇಡು, ಶಪಥವೇ ಮೇಲುಗೈ ಸಾಧಿಸಿರುವ ಈ ಯುದ್ಧದಲ್ಲಿ ಒಬ್ಬೊಬ್ಬರದ್ದು ಒಂದೊಂದು ಗುರಿ. ಒಬ್ಬರಿಗೆ ಸರಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ, ಮತ್ತೊಬ್ಬರಿಗೆ ಸರಕಾರವನ್ನು ಬೀಳಿಸುವುದೇ ಗುರಿ. ಒಟ್ಟಿನಲ್ಲಿ ಅಣ್ಣ ತಮ್ಮಂದಿರು ಕಣದಲ್ಲಿರುವ ಬೆಳಗಾವಿ ಹಾಗೂ ರಾಜ್ಯ ರಾಜಕೀಯದ ಝಲಕ್ ಇದು. 

ಎಂಟಿಬಿಗೆ ಸಿದ್ದು ಟಾಂಗ್