ಅಭಿವೃದ್ಧಿ ಮಾಡುವ ಸರ್ಕಾರ ಆಡಳಿತಕ್ಕೆ ಬರಬೇಕು: ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳ ಮಾತು

Feb 10, 2023, 6:25 PM IST

ಅಭಿವೃದ್ಧಿ ಮಾಡುವ ಸರ್ಕಾರ ಆಡಳಿತಕ್ಕೆ ಬರಬೇಕು. ಹಾಗೂ ಹಲವು ಬದಲಾವಣೆಗಳು ಆಗಬೇಕು ಎಂದು ವಿಜಯಪುರದ ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳು ಹೇಳಿದರು. ಮೂಲಭೂತ ಸೌಕರ್ಯ ಸರಿಯಾಗಿ ಕಲ್ಪಿಸಬೇಕು, ಮುಸ್ಲಿಂ ಅಂದ್ರೆ ಕಾಂಗ್ರೆಸ್‌, ಹಿಂದೂ ಅಂದ್ರೆ ಬಿಜೆಪಿ ಇದನ್ನೆಲ್ಲಾ ನೋಡಬಾರದು. ಕೆಲಸ ಮಾಡವುದನ್ನು ನೋಡಿ ವೋಟ್ ಮಾಡಬೇಕು ಎಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Karnataka Election: ಯುವಕರು ರಾಜಕೀಯಕ್ಕೆ ಬರಬೇಕು: ಫಸ್ಟ್ ಟೈಮ್ ವೋಟ ...