'ವಿಸ್ತರಣೆ ವೇಳೆ ಭಿನ್ನಮತ ಕಾಮನ್, ಎಲ್ಲರೊಂದಿಗೂ ಮಾತಾಡ್ತೇವೆ’

Feb 3, 2020, 4:00 PM IST

ಬೆಂಗಳೂರು (ಫೆ. 03): ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಉಂಟಾಗೋದು ಸಹಜ. ಅಸಮಾಧಾನಿತ ಶಾಸಕರ ಜೊತೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅಸಮಾಧಾನ ಶಮನ ಆಗುವ ವಿಶ್ವಾಸವಿದೆ.  ಎಂದು ನವದೆಹಲಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಸೋತ ಮತ್ತೋರ್ವ ನಾಯಕನಿಗೆ ಮಂತ್ರಿಗಿರಿ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ