ಸಿದ್ದು ಟ್ರ್ಯಾಪ್‌ಗೆ ಬಿದ್ದೆ, ಕಾಂಗ್ರೆಸ್‌ನಿಂದ ಸರ್ವನಾಶವಾದೆ; ದಳಪತಿ ಕುಮಾರಣ್ಣ ಕೆರಳಿದ್ದೇಕೆ?

Dec 6, 2020, 4:54 PM IST

ಬೆಂಗಳೂರು (ಡಿ. 06): ದೇವೇಗೌಡ್ರ ಸೂಚನೆಯಂತೆ ಕಾಮಗ್ರೆಸ್‌ಗೆ ಹೋದೆ. ನಂತರ ಸಿದ್ದರಾಮಯ್ಯ ಹಾಗೂ ಅವರ ತಂಡ ಮಾಡುತ್ತಿದ್ದ ಎಲ್ಲವೂ ಗೊತ್ತಾಗಿ ಕಣ್ಣೀರು ಹಾಕಿದೆ. ಬಿಜೆಪಿಯವರು ನನಗೆ ಕಾಂಗ್ರೆಸ್‌ನಷ್ಟು ದ್ರೋಹ ಮಾಡಲಿಲ್ಲ. ಬಿಜೆಪಿ ಸಖ್ಯ ಇರುತ್ತಿದ್ದರೆ ನಾನು ಈಗಲೂ ಸಿಎಂ ಆಗಿರುತ್ತಿದ್ದೆ' ಎಂದು ಎಚ್‌ಡಿಕೆ ಹೇಳಿದರು. ದಳಪತಿಗಳ ಈ ಹೇಳಿಕೆ ಸಿದ್ದರಾಮಯ್ಯ ಕೌಂಟರ್ ಅಟ್ಯಾಕ್ ಮಾಡಿದ್ರೆ ಬಿಜೆಪಿ ನಾಯಕರು ಕೂಡಾ ಕಾಂಗ್ರೆಸ್‌ಗೆ ವಿರುದ್ಧ ಹರಿಹಾಯ್ದಿದ್ದಾರೆ. ಹಾಗಾದರೆ ಮೈತ್ರಿ ಸರ್ಕಾರ ಪತನದ ಬಗ್ಗೆ ಕುಮಾರಣ್ಣ ಕೋಪಿಸಿಕೊಂಡಿದ್ದೇಕೆ? ಇಲ್ಲಿದೆ ಇನ್‌ಸೈಡ್ ಫಾಲಿಟಿಕ್ಸ್..!

ಸಂಪುಟ ವಿಸ್ತರಣೆ : ಕೈ ತೊಳೆದುಕೊಂಡ ಉಸ್ತುವಾರಿ, ಬಿಎಸ್‌ವೈಗೆ ಜವಾಬ್ದಾರಿ!