Today Horoscope: ಗಂಡನ ಆಯಸ್ಸಿನ ವೃದ್ಧಿಗೆ ಇಂದು ಸುಮಂಗಲಿಯರು ಗೌರಿ ಆರಾಧನೆ ಮಾಡಿ..

Oct 31, 2023, 8:43 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತೃತೀಯ ತಿಥಿ, ರೋಹಿಣಿ ನಕ್ಷತ್ರ.

ಮಂಗಳವಾರ ತೃತೀಯ ತಿಥಿ ಇರುವುದರಿಂದ ಗೌರಿ ಆರಾಧನೆ ಮಾಡಿ. ಇದರಿಂದ ಸುಮಂಗಲತೆ ದೊರೆಯುತ್ತದೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯವಿದ್ದರೇ, ಪರಮೇಶ್ವರಿ ಪ್ರಾರ್ಥನೆ ಮಾಡಿ, ಅರಿಶಿಣದಿಂದ ಅರ್ಚನೆಯನ್ನು ಮಾಡಿ. ಈ ದಿನ ಮಕರ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಅಸಮಾಧಾನ ಉಂಟಾಗಲಿದ್ದು, ಮಕ್ಕಳಿಂದ- ಸಂಗಾತಿಯಿಂದ ಸಹಕಾರ ದೊರೆಯಲಿದೆ. ಬುದ್ಧಿ ಬಲ ಇರಲಿದೆ. ಶನೈಚ್ಚರ ಕವಚ ಪಠಿಸಿ.  

ಇದನ್ನೂ ವೀಕ್ಷಿಸಿ:  ಮಹಾರಾಷ್ಟ್ರ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ, ಜಾರಕಿಹೊಳಿ ಬಾಂಬ್!