Panchanga: ಅಮ್ಮನವರ ಪ್ರಾರ್ಥನೆ ಮಾಡಿಕೊಳ್ಳಿ, ಸುಬ್ರಹ್ಮಣ್ಯ ಕವಚ ಪಠಣದಿಂದ ಆರೋಗ್ಯ ವೃದ್ಧಿ

Jan 18, 2022, 8:56 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಪಾಡ್ಯ ತಿಥಿ, ಪುಷ್ಯ ನಕ್ಷತ್ರ, ಇಂದು ಮಂಗಳವಾರ. ಅಮ್ಮನವರ ಆರಾಧನೆ, ಪ್ರಾರ್ಥನೆಗೆ ಪ್ರಶಸ್ತವಾದ ಕಾಲ. ಅಮ್ಮನವರ ಸನ್ನಿಧಾನಕ್ಕೆ ಹೋಗಿ, ಶರಣಾಗಿ ಬನ್ನಿ. ಇನ್ನು ಮಂಗಳವಾರ ಸುಬ್ರಹ್ಮಣ್ಯನಿಗೆ ಪ್ರಿಯವಾದ ವಾರವೂ ಹೌದು. ಸುಬ್ರಹ್ಮಣ್ಯ ಕವಚ ಓದುವುದರಿಂದ ಆರೋಗ್ಯದಲ್ಲಿ ಸುಧಾರಣೆಯಾಗುವುದು.