Panchanga: ರಾಯರ ಆರಾಧನೆಯಿಂದ ನೆಮ್ಮದಿ, ಸಮಾಧಾನ

Aug 13, 2022, 9:56 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ದ್ವಿತೀಯಾ ತಿಥಿ, ಶತಭಿಷ ನಕ್ಷತ್ರ, ಶನಿವಾರ. ಈ ದಿನ  ರಾಯರು ಬೃಂದಾವನಸ್ಥರಾದರು. ಆ ಕಾರಣದಿಂದ ಈ ದಿನವನ್ನು ರಾಘವೇಂದ್ರ ಸ್ವಾಮಿಗಳ ಆರಾಧನಾ ದಿವಸ ಎಂದು ಪರಿಗಣಿಸಲಾಗುತ್ತದೆ. ರಾಯರ ಮಹಿಮೆ, ಮಹತ್ವದ ಬಗ್ಗೆ ತಿಳಿಸುತ್ತಾರೆ ಶ್ರೀಕಂಠ ಶಾಸ್ತ್ರಿಗಳು. ಅದರೊಂದಿಗೆ ಈ ದಿನದ 12 ರಾಶಿಗಳ ಫಲಾಫಲ ತಿಳಿಯೋಣ..

ಸಂಖ್ಯಾ ಭವಿಷ್ಯ: ಈ ಸಂಖ್ಯೆಗಿಂದು ಆಸ್ತಿ ಸಂಬಂಧಿ ಕೆಲಸಗಳು ಪೂರ್ಣ..