ಮಳೆ ಆರ್ಭಟಕ್ಕೆ ಹಳ್ಳಕ್ಕೆ ಉರುಳಿದ 2 ಲಾರಿ, 1 ಬಸ್

Jun 24, 2019, 9:35 AM IST

ಆಂಧ್ರಪ್ರದೇಶದಲ್ಲಿ ಭಾರೀ ಮಳೆ. ಕರ್ನಾಟಕ ಗಡಿಭಾಗದಲ್ಲಿ ಅವಾಂತರ ಸೃಷ್ಟಿಯಾಗಿದೆ. ಆಂಧ್ರದಲ್ಲಿ ವರುಣನ ಅಬ್ಬರಕ್ಕೆ ಹಗರಿ ನದಿ ತುಂಬಿ ಹರಿಯುತ್ತಿದೆ. ಮಳೆ ಆರ್ಭಟಕ್ಕೆ ಎರಡು ಲಾರಿ, ಒಂದು ಬಸ್ ಹಳ್ಳಕ್ಕೆ ಉರುಳಿದೆ. ರಾರಾವಿ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಅವಘಡ ಸಂಭವಿಸಿದೆ.