ರಮೇಶ್ ಕುಮಾರ್ ಹೊಸ ಇನ್ನಿಂಗ್ಸ್ ಆರಂಭ; ಹೊಸಕೋಟೆಯಲ್ಲಿ ಭರ್ಜರಿ ಬ್ಯಾಟಿಂಗ್!

Sep 21, 2019, 8:10 PM IST

ಬೆಂಗಳೂರು (ಸೆ.21): ಇಂದು (ಶನಿವಾರ) ಹೊಸಕೋಟೆಯಲ್ಲಿ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ನಡೆಸಿತು. ಸಮಾವೇಶದಲ್ಲಿ ಸಿದ್ದರಾಮಯ್ಯ, ರಮೇಶ್ ಕುಮಾರ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಕುಮಾರ್, ಮದುವೆ ಉದಾಹರಣೆ ಕೊಟ್ಟು  ತಮ್ಮದೇ ಶೈಲಿಯಲ್ಲಿ ಅನರ್ಹ ಶಾಸಕರ ಕಾಲೆಳೆದರು. ಬನ್ನಿ ಅವರೇನು ಅಂದ್ರು ನೋಡೋಣ...