ಹೇಳಿಕೆಗಳ ಗೂಡಾರ್ಥ.. ಸಮಜಾಯಿಷಿ ಕೊಡುತ್ತಲೆ HDKಗೆ ಸಿದ್ದು ಗುದ್ದು!

Jun 27, 2019, 10:04 PM IST

ಕೆಲಸ ಮಾಡಿದವರಿಗೆ ಓಟು ಕೊಟ್ಟಿಲ್ಲ ಎಂಬ ಹೇಳಿಕೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡು ಸ್ಪಷ್ಟನೆ ನೀಡಿದ್ದಾರೆ. ಸ್ಪಷ್ಟನೆ ನೀಡುತ್ತ ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೂ ಟಾಂಗ್ ನೀಡಿದ್ದಾರೆ.