ಲಕ್ಷ್ಮೀ ವಿಗ್ರಹ vs ಬುದ್ಧ ಪ್ರತಿಮೆ: ತಾರಕಕ್ಕೇರಿದ ಬೆಂಗಳೂರು ವಿವಿ ಗಲಾಟೆ

May 8, 2019, 5:53 PM IST

ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ನಡುವೆ ಪ್ರತಿಮೆ ಸಮರ ತಾರಕ್ಕಕೇರಿದೆ. ವಿವಿ ಕುಲಪತಿ ವಿರುದ್ಧ ತಿರುಗಿ ಬಿದ್ದಿರುವ ವಿದ್ಯಾರ್ಥಿಗಳು, ಬುದ್ಧನ ಪ್ರತಿಮೆ ಮುಟ್ಟಿದರೆ ಹುಷಾರ್ ಎಂದು ಧಮ್ಕಿ ಹಾಕಿದ್ದಾರೆ. ಏನು ನಡೀತಾ ಇದೆ ಬೆಂಗಳೂರು ವಿವಿಯಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...