Aug 21, 2019, 6:43 PM IST
ಬೆಂಗಳೂರು (ಆ.21): ಕಾಪು ಶಾಸಕ ಲಾಲಾಜಿ ಮೆಂಡನ್ ಮತ್ತು ವಿಧಾನ ಪರಿಷತ್ತು ಸದಸ್ಯ ರವಿಕುಮಾರ್ಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಗಂಗಾಮತಸ್ಥ ಸಮಾಜವನ್ನು ಕೆರಳಿಸಿದೆ. ಲಾಲಾಜಿ ಮೆಂಡನ್, ರವಿ ಕುಮಾರ್ರನ್ನು ಮಂತ್ರಿ ಮಾಡಬೇಕೆಂದು ಸಂಘದ ಅಧ್ಯಕ್ಷ ಮೌಲಾಲಿ ಆಗ್ರಹಿಸಿದ್ದಾರೆ.