ಅನರ್ಹರ ವಿಚಾರಣೆ ಮುಂದೂಡಿಕೆ: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಮಹತ್ವದ ಸಭೆ

Sep 23, 2019, 9:58 PM IST

ಬೆಂಗಳೂರು, [ಸೆ.23]: ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ರಾಜಕೀಯ ಗರಿಗೆದರಿದ್ದು, ಸಿಎಂ ಸಿದ್ದರಾಮಯ್ಯ ಅವರು  ಬೆಂಗಳೂರು ಶಾಸಕರನ್ನು ದಿಢೀರ್ ಕರೆಸಿಕೊಂಡಿದ್ದಾರೆ.