‘ಸಿಎಂ ಹೋಮ-ಹವನ, ದೇವಸ್ಥಾನ ಭೇಟಿ ನಿಲ್ಲಿಸಲಿ’

May 7, 2019, 2:51 PM IST

ಉತ್ತರ ಕರ್ನಾಟಕದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿ ಕಾರಿರುವ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್, ಸಿಎಂ ಹೋಮ-ಹವನ, ದೇವಸ್ಥಾನಗಳ ಭೇಟಿ ನಿಲ್ಲಿಸಿ, ಜನರ ಸಮಸ್ಯೆಗಳಿಗೆ ಕಿವಿಯಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.