ವಿಶ್ರಾಂತಿಗಾಗಿ ರೆಸಾರ್ಟ್ ಮೊರೆಹೋದ ಸಿಎಂ ಕುಮಾರಸ್ವಾಮಿ

May 10, 2019, 10:21 AM IST

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ರಾಂತಿಗಾಗಿ ರೆಸಾರ್ಟ್ ಮೊರೆ ಹೋಗಿದ್ದಾರೆ. ಮಡಿಕೇರಿಯಲ್ಲಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಂಗಿದ್ದ ಇಬ್ಬನಿ ರೆಸಾರ್ಟ್’ನಲ್ಲೇ ಕುಮಾರಸ್ವಾಮಿ ವಿಶ್ರಾಂತಿ ಪಡೆಯಲಿದ್ದಾರೆ. 2 ದಿನಗಳ ಕಾಲ ಸಿಎಂ ಇಬ್ಬನಿ ರೆಸಾರ್ಟ್’ನಲ್ಲೇ ಉಳಿಯಲಿದ್ದಾರೆ.