Jun 21, 2019, 5:51 PM IST
ಬೆಂಗಳೂರು (ಜೂ.21): ಒಂದೆಡೆ ಅತೃಪ್ತರ ಕಾಟ, ಇನ್ನೊಂದೆಡೆ ಮೈತ್ರಿ ನಾಯಕರ ನಡುವೆ ಹದಗೆಡುತ್ತಿರುವ ಸಂಬಂಧಗಳು... ಇವುಗಳ ನಡುವೆ ಸಿಕ್ಕಿ ಅಪ್ಪಚ್ಚಿಯಾಗುವ ಸ್ಥಿತಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ರದ್ದು.
ಅತ್ತ ಲೋಕಸಭೆ ಚುನಾವಣೆ ಸೋಲಿಗೆ ಸಿದ್ದರಾಮಯ್ಯ ಜೆಡಿಎಸ್ ಮೇಲೆ ಗೂಬೆ ಕೂರಿಸಿದರೆ, ಇತ್ತ ಜೆಡಿಎಸ್ ವರಿಷ್ಠ ದೇವೇಗೌಡರು ಮಧ್ಯಂತರ ಚುನಾವಣೆ ಎಂಬ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ.
ಈ ವಿದ್ಯಮಾನಗಳ ಕುರಿತು ದಿನೇಶ್ ಗುಂಡೂರಾವ್ ಮಾದ್ಯಮಗಳೊಂದಿಗೆ ವಿವರವಾಗಿ ಮಾತನಾಡಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ, ಸಿದ್ದರಾಮಯ್ಯ ಮತ್ತು ದೇವೇಗೌಡರ ಹೇಳಿಕೆ ಮತ್ತು ಪ್ರತಿ-ಹೇಳಿಕೆಗಳ ಬಗ್ಗೆ ದಿನೇಶ್ ಜಾಣಪ್ರತಿಕ್ರಿಯೆ ಹೀಗಿದೆ....