ಜೆಡಿಎಸ್-ಕಾಂಗ್ರೆಸ್ ನಾಯಕರ ಕುಸ್ತಿ: 'ಕೈ' ಹೈಕಮಾಂಡ್ನಿಂದ ಖಡಕ್ ಸಂದೇಶ ರವಾನೆ..!
May 14, 2019, 7:23 PM IST
ಮೈತ್ರಿ ಸರ್ಕಾರದ ಉಳಿವಿಗಾಗಿ ಕಾಂಗ್ರೆಸ್ ಹೈಕಮಾಂಡ್ ಮದ್ಯ ಪ್ರವೇಶ ಮಾಡಿದೆ. ಉಭಯ ಪಕ್ಷಗಳ ನಾಯಕರ ಮಾತಿನ ಸಮರಕ್ಕೆ ಬ್ರೇಕ್ ಹಾಕಿರುವ ಕೈ ವರಿಷ್ಠರು ಲೋಕಸಭಾ ಚುನಾವಣಾ ಫಲಿತಾಂಶ ದ ವರೆಗೂ ಸೈಲೆಂಟಾಗಿರಲು ಕಟ್ಟಪ್ಪಣೆ ಹೊರಿಡಿಸಿದ್ದಾರೆ.