ಕಾರ್ನಾಡರ ನಿಧನಕ್ಕೆ ಕವಿತಾ ಲಂಕೇಶ್ ಸಂತಾಪ

Jun 10, 2019, 3:43 PM IST

ಗಿರೀಶ್ ಕಾರ್ನಾಡ್ ನಿಧನಕ್ಕೆ ಲೇಖಕಿ ಕವಿತಾ ಲಂಕೇಶ್ ಸಂತಾಪ ಸೂಚಿಸಿದ್ದಾರೆ. ಕಾರ್ನಾಡರ ಸಾವಿನ ಸುದ್ದಿ ಕೇಳಿ ಬಹಳ ಬೇಸರವಾಯ್ತು. ನನಗೆ ಅವರು ಚಿಕ್ಕವರಿಂದ ಗೊತ್ತು. ನಾವೆಲ್ಲಾ ಒಟ್ಟಿಗೆ ನಾಟಕ ಮಾಡ್ತಾ ಇದ್ದೆವು. ಅವರೊಬ್ಬ ಅದ್ಭುತ ಲೇಖಕ. ನಾಟಕಕಾರ. ಅವರನ್ನು ಕಳೆದುಕೊಂಡಿದ್ದು ಬಹಳ ಬೇಸರ ಎಂದಿದ್ದಾರೆ.