ನೆರೆಯಾದರೇನು, ಬರವಾದರೇನು, ಖೇಣಿ ಬರ್ತ್‌ಡೇಗೆ ಮಾತ್ರ ಭರ್ಜರಿ ಫಂಕ್ಷನ್ನು!

Oct 6, 2019, 1:48 PM IST

ಬೀದರ್ (ಅ.06): ಒಂದು ಕಡೆ ಇಡೀ ರಾಜ್ಯ ನೆರೆ ಪರಿಹಾರಕ್ಕಾಗಿ ಕಂಗಾಲಾಗಿದ್ದರೆ, ಇನ್ನೊಂದು ಕಡೆ ರಾಜಕಾರಣಿಗಳು ಭರ್ಜರಿ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಶೋಕ್ ಖೇಣಿ ಬೀದರ್‌ನಲ್ಲಿ ತಮ್ಮ ಹುಟ್ಟುಹಬಬ್ವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಇಲ್ಲಿದೆ ವರದಿ...