ಅಪ್ಪಳಿಸಲಿದೆ ಸುನಾಮಿ-ಸುಂಟರಗಾಳಿ, ಮಿಸ್ಸೆ ಇಲ್ವಂತೆ ಭಯಾನಕ ಭೂಕಂಪ, ಬಬಲಾದಿ ಮಠದ ಭವಿಷ್ಯ!

Mar 6, 2022, 10:40 AM IST

ವಿಜಯಪುರ (ಮಾ. 06): ಸಿಎಂ ಬದಲಾವಣೆ, ಕೊರೋನಾ ಮಹಾಮಾರಿ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ, ಬಬಲಾದಿ ಮಠದಿಂದ ಈಗ ಭಯಾನಕ ಭವಿಷ್ಯವೊಂಡು ಹೊರಬಿದ್ದಿದೆ. ಯುರೋಪ್ ರಾಷ್ಟ್ರಗಳ ನಡುವೆ ಜಾಗತಿಕ ಯುದ್ಧ ನಡೆಯಲಿದೆ. ಸುನಾಮಿ, ಸುಂಟರಗಾಳಿ, ಭೂಕಂಪನದ ಸೂಚನೆ ನೀಡಿದ್ದಾರೆ. 'ಕೈಬಳೆ ಒಡೆದಾವು, ಕಣ್ಣೀರು ಸುರಿದಾವು' ಎಂಬ ಗೂಡಾರ್ಥದ ಮಾತುಗಳನ್ನಾಡಿದ್ದಾರೆ. ಜಗತ್ತಿನಲ್ಲಿ ಹೆಚ್ಚಲಿದೆ ಪಾಪ, ಶುರುವಾಗಲಿದೆ ಕಲಿಪುರುಷನ ಅಸಲಿ ಆಟ ಎಂದಿದ್ದಾರೆ.