ಬೆಂಗಳೂರಿಗೆ ಕಂಟಕ ಪಾದರಾಯನಪುರ, ವರದಿ ತಂದ ಆತಂಕ!

Apr 29, 2020, 4:25 PM IST

ಬೆಂಗಳೂರು(ಏ. 29) ಬೆಂಗಳೂರಿಗೆ ಕಂಟಕವಾಗ್ತಾರಾ ಪಾದರಾಯನಪುರ ಪುಂಡರು? ಬೆಳಗ್ಗೆ ಮಹಾನಗರಿ ಸೇಫ್ ಆಗಿದ್ದರೂ ಸಂಜೆ ಹೊರಬೀಳುವ ವರದಿ ಆತಂಕ ತಂದಿದೆ.

ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲಿನ ದಾಳಿ ರಹಸ್ಯ ಬಹಿರಂಗ

ಪಾದರಾಯನಪುರ ಗಲಭೆ ನಂತರ ಪಾದರಾಯನಪುರದಲ್ಲಿ ಸರಣಿ ಟೆಸ್ಟ್ ಮಾಡಿಸಲಾಗಿತ್ತು. ಬರೋಬ್ಬರಿ 48 ಜನರಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು ಪರೀಕ್ಆ ವರದಿಗೆ ಆರೋಗ್ಯ ಇಲಾಖೆ ಕಾಯುತ್ತಿದೆ.