Apr 27, 2020, 4:06 PM IST
ಬೆಂಗಳೂರು(ಏ .26) ಇದೊಂದು ದೊಡ್ಡ ರಿಲೀಫ್ ಸುದ್ದಿ. ಪಾದರಾಯನಪುರದ 84 ಪೊಲೀಸರು ಸೇಫ್ ಆಗಿದ್ದಾರೆ. ಪಾದರಾಯನಪುರ ಗಲಭೆ ವೇಳೆ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಜಮೀರ್ ಅಹಮದ್ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು ಯಾರ ಒತ್ತಾಯಕ್ಕೆ
ಪರಿಸ್ಥಿತಿ ತಿಳಿಗೊಳಿಸಲು ಹಗಲು ರಾತ್ರಿ ಶ್ರಮಿಸಿದ ಪೊಲೀಸರ ಕೊರೋನಾ ವೈರಸ್ ಪರೀಕ್ಷಾ ವರದಿ ಬಂದಿದ್ದು ನೆಗೆಟಿವ್ ಇದೆ. ಪಾದರಾಯನಪುರದಲ್ಲಿ ಪುಂಡರು ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರು.