ಮುನಿಸಿಕೊಂಡಳಾ ಮಾರಮ್ಮ? ಒಂದೇ ಊರಿನ 45 ಮಂದಿಗೆ ಇದ್ದಕ್ಕಿದ್ದಂತೆ ಜ್ವರ!

Jun 3, 2019, 2:26 PM IST

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಣೆಚನ್ನಾಪುರ ಗ್ರಾಮದ 45 ಮಂದಿಗೆ ಏಕಾಏಕಿ ಜ್ವರ ಕಾಣಿಸಿಕೊಂಡಿದೆ. ಮಾರಮ್ಮನ ಕೋಪದಿಂದಲೇ ಹೀಗಾಯ್ತು ಎನ್ನುತ್ತಿದ್ದಾರೆ ಗ್ರಾಮಸ್ಥರು. ಸೂತಕದ ಮಧ್ಯೆಯೇ ಹಬ್ಬ ಮಾಡಿದ್ದಕ್ಕೆ ಹೀಗಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು. ಆದರೆ ವೈದ್ಯರು ನಿಂತ ನೀರಲ್ಲಿ ಹುಟ್ಟಿದ ಸೊಳ್ಳೆ ಕಡಿತದಿಂದ ಜ್ವರ ಬಂದಿದೆ ಎನ್ನುತ್ತಿದ್ದಾರೆ ವೈದ್ಯರು.  ರೋಗಿಗಳಿಗೆ ಆದಿಚುಂಚನಗಿರಿ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.