BREAKING ಹಾಸನದಲ್ಲಿ ಭಾರೀ ಗೋಲ್‌ಮಾಲ್ ಬೆಳಕಿಗೆ! ಚುನಾವಣಾ ಆಯುಕ್ತರಿಗೆ ದೂರು

May 22, 2019, 1:26 PM IST

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಚಿವ ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ  ಮತ್ತು IAS ಅಧಿಕಾರಿ ರಾಕೇಶ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ಈ ಕುರಿತು ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.