2ನೇ ಅಲೆ ಮಧ್ಯೆ ರಾಜ್ಯಕ್ಕೆ ತಜ್ಞರು ಕೊಟ್ಟ ಕರಾಳ ಎಚ್ಚರಿಕೆ.. ಏನು ಮಾಡೋಹಂಗಿಲ್ಲ!

Apr 14, 2021, 6:48 PM IST

ಬೆಂಗಳೂರು (ಏ. 14)  ಕೊರೋನಾ ಕರಾಳತೆ ಬಗ್ಗೆ ಕೇಂದ್ರದ ತಜ್ಞರು ಆತಂಕಕಾರಿ ಅಂಶ ಹೇಳಿದ್ದಾರೆ. ಮುಂದಿನ ಎರಡು ತಿಂಗಳು ಗರಿಷ್ಠ ಕೇಸು ದಾಖಲಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ  ಎರಡನೇ ಅಲೆ ವ್ಯಾಪಿಸುತ್ತಿದ್ದು ಬಾಲಿವುಡ್ ನ  ಅನೇಕರಿಗೂ ತಗುಲಿದೆ. ಅಕ್ಷಯ್ ಕುಮಾರ್ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಎರಡನೇ ಅಲೆ ನಿಯಂಣತ್ರಣಕ್ಕೆ ಸರ್ಕಾರಗಳು ಹರಸಾಹಸ ಮಾಡುತ್ತಿವೆ.  ನಿಯಂತ್ರಣ ಸಂಬಂಧ ಸರ್ಕಾರಗಳು ಮೇಲಿಂದ ಮೇಲೆ ಸಭೆ ಮಾಡುತ್ತಿವೆ.