'HDK ಹೀಗೆ ನಡ್ಕೊಂಡ್ರೆ 23ರ ನಂತ್ರ ಸರ್ಕಾರ ಇರಲ್ಲ'

May 9, 2019, 4:10 PM IST

ಸಿಎಂ ಕುಮಾರಸ್ವಾಮಿ ಮತ್ತು ದೋಸ್ತಿ ಸರಕಾರದ ವಿರುದ್ಧ ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಸವಾಲು ಹಾಕಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಸರಕಾರ ಸರಿಯಾಗಿ ಇರುತ್ತದೆ ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ.