ಸಿಎಂ  BSY ಪ್ರಾಥಮಿಕ ಸಂಪರ್ಕಿತರಿದ್ದರೂ ಭಯ ಇಲ್ಲ, ಕಾರಣ ಸ್ಪಷ್ಟ

Aug 3, 2020, 6:22 PM IST

ಬೆಂಗಳೂರು(ಆ.  03)   ಸಿಎಂ ಯಡಿಯೂರಪ್ಪ ಅವರಿಂದ ಉಳಿದವರಿಗೆ ಸೋಂಕು ಹರಡುವ ಸಾಧ್ಯತೆ ಅತಿ ಕಡಿಮೆ ಎನ್ನಲಾಗಿದೆ. ಇದಕ್ಕೆ ಕಾರಣಗಳನ್ನು ನೀಡಲಾಗಿದೆ. 

ಆಸ್ಪತ್ರೆಯಿಂದಲೇ ರಾಜ್ಯದ ಜನರಿಗೆ ಯಡಿಯೂರಪ್ಪ  ವಿಡಿಯೋ ಸಂದೇಶ

ರೋಗದ ಲಕ್ಷಣ ಇಲ್ಲದವರಿಗೆ ಸೋಂಕು ತಗುಲಿದ್ದರೆ ಅವರಿಂದ ಹರಡುವ ಸಾಧ್ಯತೆ ಅತಿ ಕಡಿಮೆ. ಯಡಿಯೂರಪ್ಪ ಅವರಿಗೆ ಕೆಮ್ಮು, ನೆಗಡಿ ಯಾವುದು ಇಲ್ಲ.