ಲಾಕ್‌ಡೌನ್ ಸಂಕಷ್ಟದಲ್ಲಿರುವವ ಹಸಿವು ನೀಗಿಸುತ್ತಿದ್ದಾರೆ ಬೀದರ್ ಬಿಜೆಪಿ ಮುಖಂಡ ಶರಣು ಸಲಗರ್

May 12, 2020, 12:50 PM IST

ಬೆಂಗಳೂರು (ಮೇ. 12): ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡವರ, ನಿರ್ಗತಿಕರ ಪಾಲಿಗೆ ಇವರು ಅನ್ನದಾತರಾಗಿದ್ದಾರೆ. ಜಾತಿ, ಮತ ಭೇಧವಿಲ್ಲದೇ ಎಲ್ಲರ ಹಸಿವನ್ನು ನೀಗಿಸುತ್ತಿದ್ದಾರೆ ಬೀದರ್ ಜಿಲ್ಲೆಯ ಬಿಜೆಪಿ ಮುಖಂಡ ಶರಣು ಸಲಗರ್.  ಪ್ರತಿದಿನ ನೂರಾರು ಕುಟುಂಬಗಳಿಗೆ ಫುಡ್ ಕಿಟ್ ನೀಡಿ ಹಸಿವನ್ನು ನೀಗಿಸುತ್ತಿದ್ದಾರೆ. 

ಬಸವಣ್ಣನ ಅಪ್ಪಟ ಭಕ್ತರಾದ ಶರಣು ಸಲಗರ್ ಅವರ ಹಾದಿಯಲ್ಲೇ ಸಮಜಾ ಸೇವೆ ಮಾಡುತ್ತಿದ್ದಾರೆ. ನಿತ್ಯ ನೂರಾರು ಕುಟುಂಬಗಳ ಕಣ್ಣೀರು ಒರೆಸುತ್ತಿದ್ದಾರೆ. ಇವರ ಸಾಮಾಜಿಕ ಕೆಲಸಕ್ಕೆ ಸಾಕಷ್ಟು ಸಂಘ- ಸಂಸ್ಥೆಗಳು, ಮುಖಂಡರು ಸಾಥ್ ನೀಡಿದ್ದಾರೆ. ಇವರ ಸಮಾಜಮುಖಿ ಕೆಲಸದ ಬಗ್ಗೆ ಇಲ್ಲಿದೆ ನೋಡಿ ಒಂದು ರಿಪೋರ್ಟ್...1 

ಲಾಕ್‌ಡೌನ್ ಸಂಕಷ್ಟದಲ್ಲಿರುವವ ಹಸಿವು ನೀಗಿಸುತ್ತಿದ್ದಾರೆ ಬೀದರ್ ಬಿಜೆಪಿ ಮುಖಂಡ ಶರಣು ಸಲಗರ್